02.16.2020 - By Kelirondu Katheya Team
" ದಶಾವತಾರ " ಸರಣಿಯಲ್ಲಿನಾಲ್ಕನೇ ಅವತಾರ ನರಸಿಂಹಾವತಾರ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ , ವಿಷ್ಣುವಿನ ಮಹಾ ಭಕ್ತ . ಹಿರಣ್ಯಕಶಿಪು ಎಲ್ಲ ಕಡೆ ತನ್ನನ್ನೇ ಪೂಜೆ ಮಾಡಬೇಕು ಅಂತ ದೇವತೆಗಳನ್ನು , ದೇವರ ಭಕ್ತರನ್ನು ಶಿಕ್ಷೆಗೆ ಗುರಿ ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ ಮನುಷ್ಯನ ಅವತಾರದಲ್ಲಿ ಬಂದು ರಾಕ್ಷಸನಾದ ಹಿರಣ್ಯಕಶಿಪುವನ್ನ ಸಂಹಾರ ಮಾಡುತ್ತಾನೆ .