ಭಾಗವಹಿಸಿದವರು:ಶ್ರೀಮತಿ ಸವಿತಾ ಇನಾಮದಾರ ,ಶ್ರೀಮತಿ ಕೃಷ್ಣ ಕೌಲಗಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ಭಾಗ್ಯಶ್ರೀ ಜೋಶಿ.ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಮಾಲತಿ ಮುದಕವಿ, ಶ್ರೀ ಅಕ್ಷಯ್ ಕುಮಾರ್ ಜೋಶಿ,ಶ್ರೀಮತಿ ಪ್ರಿಯಾ ದೀಕ್ಷಿತ್, ಶ್ರೀಮತಿ ಭಾಮತಿ ಜೋಶಿ. ಶ್ರೀ ಸಂಪತ ಕುಮಾರ್ ಕೆ ವಿ. ಇಂದಿನ ಕವನಗಳು: ಅಪ್ಪ,ಅರ್ಥವಾಗಲೂಬಹುದು,ಈ ವೃಷ್ಟಿ ವರುಣನ ಕೋಪವೋ,ಹೊಸ ಗಾಳಿಗೆ ಹಳೆಹಾಡು, ಜಲಪ್ರಳಯ,ಕಾಶ್ಮೀರ,ಮಳೆ,ನೆರೆ,ರಾಧೆ,ರಕ್ಷಾಬಂಧನ,ವ್ಯರ್ಥ.