Bhavapushpa

ಭಾವಪುಷ್ಪ ಮೇ 24. 2019 ರ ಸಂಚಿಕೆ.


Listen Later


ಭಾವಪುಷ್ಪದ ೨೫ ನೇ ಸಂಚಿಕೆಯನ್ನು ಪೂರೈಸಿದ ಈ ಸಂಚಿಕೆಯಲ್ಲಿ ಮುಂಗಾರು, ಓ ಭಾವಪುಷ್ಪ, ಓ ತಾವರೆ, ಭಾವಪುಷ್ಪ, ಚಕ್ರವ್ಯೂಹ ,ಸುಂದರಾಂಗನ ಒಲವು, ರಂಗೋಲಿಯ ಚಿತ್ತಾರ, ಹಾಗೂ ಮಹಿಳಾದಿನಾಚರಣೆ ಎಂಬ ವಿಶೇಷ ಕವನಗಳನ್ನು ವಾಚಿಸಲಾಗಿದೆ. ಭಾಗವಹಿಸಿದ ಕವಿ ಮನಗಳು: ರಾಧಾ ಶ್ಯಾಮರಾವ್, ವಿಜಯ್ ಇನಾಂದಾರ್, ರಜನಿ ಕುಲ್ಕರ್ಣಿ, ಅಶ್ವಿನಿ ಕಷಿಕರ್, ಅಜಿತ್ ಕುಲ್ಕರ್ಣಿ, ಅನುರಾಧ ಕುಲ್ಕರ್ಣಿ, ಇಂದುಮತಿ ರಾಘವೇಂದ್ರ,ಶ್ಯಾಮಲಾ ಕುಲ್ಕರ್ಣಿ, ಮಾಲತಿ ಮುದಕವಿ ಹಾಗೂ ಉಮಾ ಭಾತಖಂಡೆ.
...more
View all episodesView all episodes
Download on the App Store

BhavapushpaBy Radio Girmit