ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಸುಮನ್ ದೇಸಾಯಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ರಜನಿ ಕುಲಕರ್ಣಿ. ಇಂದಿನ ಕವನಗಳು:ಅಳೆಯಬಹುದಾದವೆಲ್ಲ ಅಳಿಯುವಂಥದ್ದು. ಅಂತರಂಗದ ಮಾತು,ಹೆಗ್ಗೋನೌನ್,ಕನಸುಗಳ ಕಾರುಬಾರು,ಮಾತು ಮೌನ,ಮಂದಹಾಸ,ನಿರಂತರ ನಾ ಕಾಯುವೆ,ತನುಮನ.