04.26.2020 - By Kelirondu Katheya Team
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಜೀವಿ , ವಸ್ತುವಿಗೂ ಒಂದು ಸ್ವಾರಸ್ಯಕರ ಕತೆಯುಂಟು . ಕಾಡಿನಲ್ಲಿ ಬಿದ್ದಿರುವ ಬಳ್ಳಿಗೊಂದು ಕತೆ , ದೂರದಲ್ಲಿ ಕಾಣುವ ಬಂಡೆಗೂ ಒಂದು ಕತೆ . ಇಷ್ಟಿದ್ದಾಗ , ಭಾರತದ ಪವಿತ್ರ ನದಿ ಗಂಗೆಗೂ ಒಂದು ಕತೆ ಇರಲೇ ಬೇಕಲ್ವೆ ?