Kelirondu Katheya  ಕೇಳಿರೊಂದು ಕಥೆಯ

Ep73 - ಕೂರ್ಮಾವತಾರ


Listen Later

" ದಶಾವತಾರ " ಸರಣಿಯಲ್ಲಿ ಎರಡನೇ  ಅವತಾರ  ಕೂರ್ಮಾವತಾರ . 

ಕೂರ್ಮ ಅಥವಾ  ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ  ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .   

ದೇವತೆಗಳಿಗೆ  ಸಾವಿಲ್ಲದಂತೆ ಮಾಡುವ  "ಅಮೃತ " ಪಡೆಯೋಕೆ   ರಾಕ್ಷಸರು , ದೇವತೆಗಳಿಬ್ಬರೂ  ಸಮುದ್ರ  ಮಂಥನಕ್ಕೆ ನಿಂತಾಗ , ವಿಷ್ಣು  ಕೂರ್ಮ ಅಥವಾ  ಆಮೆಯ  ರೂಪದಲ್ಲಿ ಬಂದು  ದೇವತೆಗಳಿಗೆ  ಅಮೃತ ಸಿಗುವ  ಹಾಗೆ  ಮಾಡುತ್ತಾನೆ .  

 

 

...more
View all episodesView all episodes
Download on the App Store

Kelirondu Katheya  ಕೇಳಿರೊಂದು ಕಥೆಯBy Kelirondu Katheya Team

  • 4.8
  • 4.8
  • 4.8
  • 4.8
  • 4.8

4.8

54 ratings