Kelirondu Katheya  ಕೇಳಿರೊಂದು ಕಥೆಯ

Ep76-ವಾಮನವತಾರ


Listen Later

"ದಶಾವತಾರ " ಸರಣಿಯಲ್ಲಿ ೫ನೇ  ಅವತಾರ  ವಿಷ್ಣು ಕುಳ್ಳ ಬ್ರಾಹ್ಮಣನ  ಅವತಾರದಲ್ಲಿ  ಬಂದು  ಮಹಾ  ದಾನವಂತ  ಅನ್ನೋ  ಅಹಂಕಾರ ದಿಂದ  ಬೀಗುತ್ತಿದ್ದ  ರಾಕ್ಷಸ  ರಾಜ ಬಲಿ ಚಕ್ರವರ್ತಿಯ ಅಹಂಕಾರ  ಮುರಿಯುತ್ತಾನೆ .  ತಪ್ಪಿನ  ಅರಿವಾದ  ಬಲಿ ವಿಷ್ಣುವಿನ  ಕ್ಷಮೆ  ಕೇಳುತ್ತಾನೆ . 

ಅಹಂಕಾರ  ಸಲ್ಲದು ಹಾಗೂ ನಾವು  ಎಷ್ಟೇ  ದೊಡ್ಡವರಿದ್ದರೂ ತಪ್ಪಾದ  ಕೂಡಲೇ ಒಪ್ಪಿಕೊಳ್ಳುವ  ದೊಡ್ಡ  ಗುಣ  ಇರಬೇಕು  ಅನ್ನುವ  ನೀತಿ  ಸಾರುವ  ಈ  ಕತೆ ದಶಾವತಾರದ  ಕತೆಗಳಲ್ಲಿ  ವಿಶಿಷ್ಟವಾದದ್ದು .

 

 

 

...more
View all episodesView all episodes
Download on the App Store

Kelirondu Katheya  ಕೇಳಿರೊಂದು ಕಥೆಯBy Kelirondu Katheya Team

  • 4.8
  • 4.8
  • 4.8
  • 4.8
  • 4.8

4.8

54 ratings