ಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಪರಧರ್ಮ ಸಹಿಷ್ಣತೆ, ಬಿಂದುಸಾರನ ಕುರಿತ ಮಾಹಿತಿ ಹಾಗೂ ಅಶೋಕನ ಸಾಮ್ರಾಜ್ಯ ಸುಖಿ ರಾಜ್ಯ ಹೇಗಾಗಿತ್ತು ಎಂಬ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಗತವೈಭವದ ಈ ಸಂಚಿಕೆಯಲ್ಲಿ ಅಶೋಕ ಚಕ್ರವರ್ತಿಯ ಪರಧರ್ಮ ಸಹಿಷ್ಣತೆ, ಬಿಂದುಸಾರನ ಕುರಿತ ಮಾಹಿತಿ ಹಾಗೂ ಅಶೋಕನ ಸಾಮ್ರಾಜ್ಯ ಸುಖಿ ರಾಜ್ಯ ಹೇಗಾಗಿತ್ತು ಎಂಬ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.