ಈ ಸಂಚಿಕೆಯಲ್ಲಿ ಮಕ್ಕಳು, ಭಕ್ತಿ ಗೀತೆ, ಯಾವುದು ಸುಂದರ ಎಂಬ ಕಥೆ, ಗಾದೆ ಮಾತುಗಳು, ಪದ್ಯ ಓದು ಮತ್ತು ಲೇಖನದ ಓದು ಈ ಕಾರ್ಯಕ್ರಮದಲ್ಲಿ ಮೂಡಿ ಬಂದಿವೆ. ವಿಶೇಷವೆಂದರೆ, ಈ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಣೆ ಮಾಡಿದ್ದಾರೆ. ಭಾಗವಹಿಸಿದ ಮಕ್ಕಳು: ಏಕ್ತಾ ಕರ್ಪೂರ | ಆದರ್ಶ | ಶ್ರೇಯಸ್ | ಪ್ರಣತಿ | ಪ್ರತೀಕ
ಈ ಸಂಚಿಕೆಯಲ್ಲಿ ಮಕ್ಕಳು, ಭಕ್ತಿ ಗೀತೆ, ಯಾವುದು ಸುಂದರ ಎಂಬ ಕಥೆ, ಗಾದೆ ಮಾತುಗಳು, ಪದ್ಯ ಓದು ಮತ್ತು ಲೇಖನದ ಓದು ಈ ಕಾರ್ಯಕ್ರಮದಲ್ಲಿ ಮೂಡಿ ಬಂದಿವೆ. ವಿಶೇಷವೆಂದರೆ, ಈ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಣೆ ಮಾಡಿದ್ದಾರೆ. ಭಾಗವಹಿಸಿದ ಮಕ್ಕಳು: ಏಕ್ತಾ ಕರ್ಪೂರ | ಆದರ್ಶ | ಶ್ರೇಯಸ್ | ಪ್ರಣತಿ | ಪ್ರತೀಕ