Janadhwani ಜನಧ್ವನಿ

ಕೋವಿಡ್ ಲಸಿಕೆ ಹೃದಯಾಘಾತ ಹೆಚ್ಚಾಗಲು ಕಾರಣವೇ ?


Listen Later

ಕೋವಿಡ್ ಲಸಿಕೆ ಹೃದಯಾಘಾತ ಹೆಚ್ಚಾಗಲು ಕಾರಣವೇ ?


ವಾರ್ತಾಭಾರತಿ EXCLUSIVE INTERVIEW


ಡಾ. ಸಿ ಎನ್ ಮಂಜುನಾಥ್

ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು


ಸ್ಟ್ರೆಸ್ ಈಸ್ ನ್ಯೂ ಸ್ಮೋಕಿಂಗ್  : ಡಾ. ಸಿ ಎನ್ ಮಂಜುನಾಥ್


ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಲು ಕಾರಣವೇನು ?


"ನಮಗೇ ಗೊತ್ತಿಲ್ಲದೆ ಆಹಾರದಲ್ಲಿ ಸಣ್ಣ ಪ್ರಮಾಣದಲ್ಲಿ ವಿಷ ತೆಗೋತಿದ್ದೀವಿ"  


ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ?


"ಮೂರ್ನಾಲ್ಕು ವರ್ಷದಲ್ಲಿ ಭಾರತದಲ್ಲಿ ವೈದ್ಯರಲ್ಲಿ ನಿರುದ್ಯೋಗ ಹೆಚ್ಚಲಿದೆ "


ಹಲವು ಮಹತ್ವದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಖ್ಯಾತ ವೈದ್ಯಕೀಯ ತಜ್ಞ ಡಾ. ಸಿ ಎನ್ ಮಂಜುನಾಥ್

...more
View all episodesView all episodes
Download on the App Store

Janadhwani ಜನಧ್ವನಿBy Vartha Bharati