Vishayadhare

ವಿಷಯಧಾರೆ – ಜೂನ್ 17, 2019 ರ ಸಂಚಿಕೆ


Listen Later






ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತಾಗಿ ಬಸ್ಸು ೧೨ ಗಂಟೆಗಟ್ಟಲೆ ಕೆಟ್ಟು ನಿಂತಾಗ ಪ್ರಯಾಣಿಕರಲ್ಲಿ ನಡೆಯುವ ಸಂಗತಿಗಳನ್ನು ಜೋಗಿ ಅವರು "ಬಸ್ಸು ಕೆಟ್ಟು ನಿಂತು ಹನ್ನೆರಡು ಗಂಟೆ" ಎಂಬ ಲೇಖನದ ಮೂಲಕ ಹೇಳಿದ್ದಾರೆ. ಶ್ರೀ. ಅಶೋಕ ಜೋಶಿ ಇವರು ಲೇಖನವನ್ನು ಓದುವ ಮೂಲಕ ಕೇಳುಗರಿಗೆ ತಲುಪಿಸಿದ್ದಾರೆ.
ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ "ನೀನೊಲಿದರೆ" ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ ತುಂಬಿದ್ದಾರೆ.
...more
View all episodesView all episodes
Download on the App Store

VishayadhareBy Radio Girmit