ಸಿರಿದನಿ SIRIdani

ಅತ್ತೆ ಕಥೆ– ವಾಣಿಶ್ರೀ ಕೊಂಚಾಡಿ


Listen Later

ಸುಮ್ಮನೆ ಬರೆದ ಬರಹವೊಂದು ಗಂಡ ಹೆಂಡತಿಯ ನಡುವೆ ಹೇಗೆ ವಿರಸ ಹುಟ್ಟು ಹಾಕುತ್ತದೆ ಎಂಬುದನ್ನು ‘ಅತ್ತೆ ಕಥೆಯಲ್ಲಿ ಹೇಳಿದ್ದಾರೆ ವಾಣಿಶ್ರೀ ಕೊಂಚಾಡಿ.

ವಾಣಿಶ್ರೀ ಅವರು ಲೇಖಕಿ, ಕಥೆಗಾರ್ತಿ ಮತ್ತು ಕವಯಿತ್ರಿ. ಮಂಗಳೂರಿನವರು. ಸರಳ ವಿಷಯವೊಂದನ್ನು ನವಿರಾಗಿ ವಿವರಿಸುವುದು ವಾಣಿಶ್ರೀ ಅವರ ಕಲೆಗಾರಿಕೆ. ಈ ಬಾರಿ ಅತ್ತೆ ಕಥೆಯ ಫಜೀತಿಯನ್ನು ಸಿರಿದನಿಯಲ್ಲಿ ತೆರೆದಿಟ್ಟಿದ್ದಾರೆ.

ಪ್ರತಿಕ್ರಿಯಿಸಿ: [email protected]

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative