ಕಥೆ ಖಜಾನೆ - ಕನ್ನಡ

ಬಕಾಸುರನ ವಧೆ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಪ್ರಶಾಂತ್ ಎಸ್

ಏಕಚಕ್ರ ಅಗ್ರಹಾರದಲ್ಲಿ ನಡೆದ ಕಥೆಯಿದು. ಪಾಂಡವರಿಗೆ ಪಕ್ಕದ ಮನೆಯಲ್ಲಿ ಅಳುವ ಶಬ್ದ ಕೇಳಿಸುತ್ತದೆ. ಪಾಂಡವರ ತಾಯಿ ಸಮಸ್ಯೆ ಏನೆಂದು ತಿಳಿಯಲು ಪಕ್ಕದ ಮನೆಗೆ ಹೋಗುತ್ತಾರೆ. ಬಕಾಸುರ ಎಂಬ ದೈತ್ಯ ರಾಕ್ಷಸನ ಅಟ್ಟಹಾಸಕ್ಕೆ ಇಡೀ ಊರಿಗೆ ಊರೇ ಭಯಭೀತಿಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಸಕ್ತಿದಾಯಕ ಕಥೆಯನ್ನು ಕೇಳಿ ಆನಂದಿಸಿ.    

೧. ಹೊಸ ಪದಗಳ ಅರ್ಥವನ್ನು ತಿಳಿಯುವುದು. 

೨. ರಾಕ್ಷಸನ ಮುಖವಾಡ ತಯಾರಿಸುವುದು. 


ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಇತಿಹಾಸ,ಕುಟುಂಬ,ಭಾವನೆಗಳು
ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change