
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಪ್ರಶಾಂತ್ ಎಸ್
ಏಕಚಕ್ರ ಅಗ್ರಹಾರದಲ್ಲಿ ನಡೆದ ಕಥೆಯಿದು. ಪಾಂಡವರಿಗೆ ಪಕ್ಕದ ಮನೆಯಲ್ಲಿ ಅಳುವ ಶಬ್ದ ಕೇಳಿಸುತ್ತದೆ. ಪಾಂಡವರ ತಾಯಿ ಸಮಸ್ಯೆ ಏನೆಂದು ತಿಳಿಯಲು ಪಕ್ಕದ ಮನೆಗೆ ಹೋಗುತ್ತಾರೆ. ಬಕಾಸುರ ಎಂಬ ದೈತ್ಯ ರಾಕ್ಷಸನ ಅಟ್ಟಹಾಸಕ್ಕೆ ಇಡೀ ಊರಿಗೆ ಊರೇ ಭಯಭೀತಿಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಸಕ್ತಿದಾಯಕ ಕಥೆಯನ್ನು ಕೇಳಿ ಆನಂದಿಸಿ.
೧. ಹೊಸ ಪದಗಳ ಅರ್ಥವನ್ನು ತಿಳಿಯುವುದು.
೨. ರಾಕ್ಷಸನ ಮುಖವಾಡ ತಯಾರಿಸುವುದು.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಪ್ರಶಾಂತ್ ಎಸ್
ಏಕಚಕ್ರ ಅಗ್ರಹಾರದಲ್ಲಿ ನಡೆದ ಕಥೆಯಿದು. ಪಾಂಡವರಿಗೆ ಪಕ್ಕದ ಮನೆಯಲ್ಲಿ ಅಳುವ ಶಬ್ದ ಕೇಳಿಸುತ್ತದೆ. ಪಾಂಡವರ ತಾಯಿ ಸಮಸ್ಯೆ ಏನೆಂದು ತಿಳಿಯಲು ಪಕ್ಕದ ಮನೆಗೆ ಹೋಗುತ್ತಾರೆ. ಬಕಾಸುರ ಎಂಬ ದೈತ್ಯ ರಾಕ್ಷಸನ ಅಟ್ಟಹಾಸಕ್ಕೆ ಇಡೀ ಊರಿಗೆ ಊರೇ ಭಯಭೀತಿಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಸಕ್ತಿದಾಯಕ ಕಥೆಯನ್ನು ಕೇಳಿ ಆನಂದಿಸಿ.
೧. ಹೊಸ ಪದಗಳ ಅರ್ಥವನ್ನು ತಿಳಿಯುವುದು.
೨. ರಾಕ್ಷಸನ ಮುಖವಾಡ ತಯಾರಿಸುವುದು.