ಕಥೆ ಖಜಾನೆ - ಕನ್ನಡ

ಬಂಡೆ ಒಡೆಯುವವನ ಬವಣೆ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಕುಮಾರ್ ವೈ

ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಹೆಸರು ಬಂಡೆಯೂರು. ಅಲ್ಲೊಬ್ಬ ಬಡವ ಇರುತ್ತಾನೆ. ಕಲ್ಲು ಒಡೆಯುವುದು ಮತ್ತು ಅದನ್ನು ಮಾರುವುದು ಆತನ ಕೆಲಸ. ದೇವರು ಆತನ ಪ್ರಯತ್ನವನ್ನು ಕಾಣುತ್ತಾನೆ. ದೇವರು ಆತನಿಗೆ ಇರುವ ಇಚ್ಛೆಯನ್ನು ಈಡೇರಿಸುವನೇ?

೧. ಹೊಸ ಪದಗಳ ಅರ್ಥ ಹುಡುಕಿ ಬರೆಯಲು ಹೇಳಿ.  

೨. ಪದಗಳಿಗೆ ಸ್ವಂತ ವಾಕ್ಯ ರಚಿಸಲು ತಿಳಿಸಿ.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಜೀವನ ಕೌಶಲ್ಯ,ಭಾವನೆಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change