
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಕುಮಾರ್ ವೈ
ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಹೆಸರು ಬಂಡೆಯೂರು. ಅಲ್ಲೊಬ್ಬ ಬಡವ ಇರುತ್ತಾನೆ. ಕಲ್ಲು ಒಡೆಯುವುದು ಮತ್ತು ಅದನ್ನು ಮಾರುವುದು ಆತನ ಕೆಲಸ. ದೇವರು ಆತನ ಪ್ರಯತ್ನವನ್ನು ಕಾಣುತ್ತಾನೆ. ದೇವರು ಆತನಿಗೆ ಇರುವ ಇಚ್ಛೆಯನ್ನು ಈಡೇರಿಸುವನೇ?
೧. ಹೊಸ ಪದಗಳ ಅರ್ಥ ಹುಡುಕಿ ಬರೆಯಲು ಹೇಳಿ.
೨. ಪದಗಳಿಗೆ ಸ್ವಂತ ವಾಕ್ಯ ರಚಿಸಲು ತಿಳಿಸಿ.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಕುಮಾರ್ ವೈ
ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಹೆಸರು ಬಂಡೆಯೂರು. ಅಲ್ಲೊಬ್ಬ ಬಡವ ಇರುತ್ತಾನೆ. ಕಲ್ಲು ಒಡೆಯುವುದು ಮತ್ತು ಅದನ್ನು ಮಾರುವುದು ಆತನ ಕೆಲಸ. ದೇವರು ಆತನ ಪ್ರಯತ್ನವನ್ನು ಕಾಣುತ್ತಾನೆ. ದೇವರು ಆತನಿಗೆ ಇರುವ ಇಚ್ಛೆಯನ್ನು ಈಡೇರಿಸುವನೇ?
೧. ಹೊಸ ಪದಗಳ ಅರ್ಥ ಹುಡುಕಿ ಬರೆಯಲು ಹೇಳಿ.
೨. ಪದಗಳಿಗೆ ಸ್ವಂತ ವಾಕ್ಯ ರಚಿಸಲು ತಿಳಿಸಿ.