
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಶ್ವೇತಾ ಓ
Editor: ಮನೀಶ್ ಕೆ
ವಿದ್ಯಾಸಾಗರ ಎಂಬ ಮಹಾನ್ ಪಂಡಿತನು ಕೃಷ್ಣದೇವರಾಯನ ಆಸ್ಥಾನಕ್ಕೆ ಬರುತ್ತಾನೆ. ಆಸ್ಥಾನದಲ್ಲಿ ವಿದ್ಯಾಸಾಗರನ ಜೊತೆ ವಾದಕ್ಕೆ ತೆನಾಲಿರಾಮಕೃಷ್ಣನು ಎದುರಾದನು. ಸಭೆಯಲ್ಲಿ ತೆನಾಲಿರಾಮಕೃಷ್ಣನು ತನ್ನ ಚಾಣಾಕ್ಷತನವನ್ನುಹೇಗೆ ಉಪಯೊಗಿಸಿದನು? ತಿಲಕಾಷ್ಠಮಹಿಶಬಂಧನ ಎಂದರೇನು? ಈ ಕಥೆಯ ಮೂಲಕ ತಿಳಿದುಕೊಳ್ಳಿ.
೧. ಪದ ರಚನೆ ಆಟವನ್ನು ಆಡಿಸಿ.
೨. ಪದ ಜೋಡಣೆ ಆಟವನ್ನೂ ಆಡಿಸಿ.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಶ್ವೇತಾ ಓ
Editor: ಮನೀಶ್ ಕೆ
ವಿದ್ಯಾಸಾಗರ ಎಂಬ ಮಹಾನ್ ಪಂಡಿತನು ಕೃಷ್ಣದೇವರಾಯನ ಆಸ್ಥಾನಕ್ಕೆ ಬರುತ್ತಾನೆ. ಆಸ್ಥಾನದಲ್ಲಿ ವಿದ್ಯಾಸಾಗರನ ಜೊತೆ ವಾದಕ್ಕೆ ತೆನಾಲಿರಾಮಕೃಷ್ಣನು ಎದುರಾದನು. ಸಭೆಯಲ್ಲಿ ತೆನಾಲಿರಾಮಕೃಷ್ಣನು ತನ್ನ ಚಾಣಾಕ್ಷತನವನ್ನುಹೇಗೆ ಉಪಯೊಗಿಸಿದನು? ತಿಲಕಾಷ್ಠಮಹಿಶಬಂಧನ ಎಂದರೇನು? ಈ ಕಥೆಯ ಮೂಲಕ ತಿಳಿದುಕೊಳ್ಳಿ.
೧. ಪದ ರಚನೆ ಆಟವನ್ನು ಆಡಿಸಿ.
೨. ಪದ ಜೋಡಣೆ ಆಟವನ್ನೂ ಆಡಿಸಿ.