
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ಸಾವಿತ್ರಿ ಸಿಂಗ್
ನಿರೂಪಕರು : ನಟೇಶ್ ಕುಮಾರ್ ಆರ್.ಜಿ
ಸಂಪಾದಕರು : ನಟೇಶ್ ಕುಮಾರ್ ಆರ್.ಜಿ
ತುಂಟ ಅಳಿಲಿಗೆ ತನ್ನ ಬಾಲ ಇಷ್ಟವಾಗುವುದಿಲ್ಲ. ಹಾಗಾದರೆ, ಇತರರ ಬಾಲ ಅಂಟಿಸಿಕೊಂಡರೆ ಸಮಸ್ಯೆ ಬಗೆಹರಿಯುವುದೆ? ಈ ತುಂಟ ಚುಲುಬುಲುವಿನ ಮುದ್ದಾದ ಕಥೆಯನ್ನು ಓದಿರಿ.
ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು ಮತ್ತು ಸರಳ ವಾಕ್ಯ ರಚನೆ ಮಾಡುವುದನ್ನು ತಿಳಿಸಿಕೊಡಬಹುದಲ್ಲದೇ ಅತಿ ಆಸೆ ಗತಿ ಕೇಡು ಎಂಬ ನೀತಿಯ ಕುರಿತಾಗಿ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ಸಾವಿತ್ರಿ ಸಿಂಗ್
ನಿರೂಪಕರು : ನಟೇಶ್ ಕುಮಾರ್ ಆರ್.ಜಿ
ಸಂಪಾದಕರು : ನಟೇಶ್ ಕುಮಾರ್ ಆರ್.ಜಿ
ತುಂಟ ಅಳಿಲಿಗೆ ತನ್ನ ಬಾಲ ಇಷ್ಟವಾಗುವುದಿಲ್ಲ. ಹಾಗಾದರೆ, ಇತರರ ಬಾಲ ಅಂಟಿಸಿಕೊಂಡರೆ ಸಮಸ್ಯೆ ಬಗೆಹರಿಯುವುದೆ? ಈ ತುಂಟ ಚುಲುಬುಲುವಿನ ಮುದ್ದಾದ ಕಥೆಯನ್ನು ಓದಿರಿ.
ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು ಮತ್ತು ಸರಳ ವಾಕ್ಯ ರಚನೆ ಮಾಡುವುದನ್ನು ತಿಳಿಸಿಕೊಡಬಹುದಲ್ಲದೇ ಅತಿ ಆಸೆ ಗತಿ ಕೇಡು ಎಂಬ ನೀತಿಯ ಕುರಿತಾಗಿ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.