ಕಥೆ ಖಜಾನೆ - ಕನ್ನಡ

ಡಾ ಬಾಬು ರಾಜೇಂದ್ರ ಪ್ರಸಾದ್


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಕಲ್ಲೇಶ್ವರಪ್ಪ
Editor: ಕುಮಾರ್ ವೈ

ಒಂದು ದಿನ ಹಿರಿಯ ವ್ಯಕ್ತಿಗಳು ಕೆಲಸ ಮುಗಿಸಿ ಮನೆಗೆ ಬಂದರು. ಪುಸ್ತಕದ ಹಲವು ಪುಟಗಳು ಹರಿದು ಬಿದ್ದಿರುವುದನ್ನು ಕಾಣುವರು. ಇದೆಲ್ಲ ಮಕ್ಕಳ ಕೆಲಸ ಎಂದು ತಿಳಿಯುವರು. ಮಕ್ಕಳಿಗೆ ಪುಸ್ತಕದ ಪ್ರಾಮುಖ್ಯತೆಯನ್ನು ತಿಳಿಸಲು ಏನು ಉಪಾಯ ಮಾಡಿರಬಹುದು! ಆ ಮಕ್ಕಳಿಗೆ ಅರಿವು ಮೂಡಿಸಿದ ಮಹಾನ್ ವ್ಯಕ್ತಿ ಯಾರಿರಬಹುದು! ಕುತೂಹಲಕಾರಿ ಕಥೆಯನ್ನು ಕೇಳಿರಿ.

೧. ತಮಗೆ ಇಷ್ಟವಾದ ಪುಸ್ತಕಗಳನ್ನು ಹೆಸರಿಸುವುದು, ಮತ್ತು ಅದರ ಬಗ್ಗೆ ಹೇಳುವುದು ಮತ್ತು ಬರೆಯುವುದು. 

೨. ಪುಸ್ತಕದ ಉಪಯೋಗಗಳನ್ನು ಪಟ್ಟಿ ಮಾಡುವುದು.


ಕಥಾವಸ್ತು: ಕಲೆ ಮತ್ತು ಸಂಸ್ಕ್ರುತಿ
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change