
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಶಿವಕುಮಾರಯ್ಯ ಎಂ
Editor: ಸಿದ್ದರಾಮೇಶ್ವರ ಎಂ
ಒಂದು ಊರಿನಲ್ಲಿ ಬಡ ರೈತ ದಂಪತಿಗಳಿದ್ದರು. ಅವರಿಗೆ ಹರಿ ಎಂಬ ಮಗ ಇದ್ದನು.ಆತ ಸದ್ಗುಣ ಉಳ್ಳವನು ಹಾಗೂ ಕರುಣಾಳುವೂ ಆಗಿದ್ದನು. ಹುಲ್ಲಿನ ಮೇಲೆ ಕೊಕ್ಕರೆಯು ಬಿದ್ದಿರುವುದನ್ನು ಕಂಡನು.ಮೈಯೊಳಗೆ ಬಾಣವೊಂದು ಕಂಡಿತು. ತದನಂತರ ಆತ ಏನು ಮಾಡಿದನು? ಒಂದು ದಿನ ಸುಂದರವಾದ ಹುಡುಗಿಯು ಸಿಗುವಳು. ಆಮೇಲೆ ಏನಾಗಿರಬಹುದು? ಕೊಕ್ಕರೆಯು ಹರಿಗೆ ಸಹಾಯಮಾಡಿರಬಹುದೇ! ತಿಳಿಯಬೇಕೇ? ಕುತೂಹಲಕರವಾದ ಈ ಕಥೆಯನ್ನುಕೇಳಿರಿ.
೧. ಸನ್ನಿವೇಶಕ್ಕೆ ತಕ್ಕಂತೆ ಚಿತ್ರವನ್ನು ಬಿಡಿಸುವುದು.
೨. ಕಥೆಯನ್ನು ತಮ್ಮದೇ ವಾಕ್ಯದಲ್ಲಿ ಹೇಳುವುದು.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಶಿವಕುಮಾರಯ್ಯ ಎಂ
Editor: ಸಿದ್ದರಾಮೇಶ್ವರ ಎಂ
ಒಂದು ಊರಿನಲ್ಲಿ ಬಡ ರೈತ ದಂಪತಿಗಳಿದ್ದರು. ಅವರಿಗೆ ಹರಿ ಎಂಬ ಮಗ ಇದ್ದನು.ಆತ ಸದ್ಗುಣ ಉಳ್ಳವನು ಹಾಗೂ ಕರುಣಾಳುವೂ ಆಗಿದ್ದನು. ಹುಲ್ಲಿನ ಮೇಲೆ ಕೊಕ್ಕರೆಯು ಬಿದ್ದಿರುವುದನ್ನು ಕಂಡನು.ಮೈಯೊಳಗೆ ಬಾಣವೊಂದು ಕಂಡಿತು. ತದನಂತರ ಆತ ಏನು ಮಾಡಿದನು? ಒಂದು ದಿನ ಸುಂದರವಾದ ಹುಡುಗಿಯು ಸಿಗುವಳು. ಆಮೇಲೆ ಏನಾಗಿರಬಹುದು? ಕೊಕ್ಕರೆಯು ಹರಿಗೆ ಸಹಾಯಮಾಡಿರಬಹುದೇ! ತಿಳಿಯಬೇಕೇ? ಕುತೂಹಲಕರವಾದ ಈ ಕಥೆಯನ್ನುಕೇಳಿರಿ.
೧. ಸನ್ನಿವೇಶಕ್ಕೆ ತಕ್ಕಂತೆ ಚಿತ್ರವನ್ನು ಬಿಡಿಸುವುದು.
೨. ಕಥೆಯನ್ನು ತಮ್ಮದೇ ವಾಕ್ಯದಲ್ಲಿ ಹೇಳುವುದು.