ಕಥೆ ಖಜಾನೆ - ಕನ್ನಡ

ಧನ್ಯವಾದ ಹೇಳಿದ ಕೊಕ್ಕರೆ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಶಿವಕುಮಾರಯ್ಯ ಎಂ
Editor: ಸಿದ್ದರಾಮೇಶ್ವರ ಎಂ

ಒಂದು ಊರಿನಲ್ಲಿ ಬಡ ರೈತ ದಂಪತಿಗಳಿದ್ದರು. ಅವರಿಗೆ ಹರಿ ಎಂಬ ಮಗ ಇದ್ದನು.ಆತ ಸದ್ಗುಣ ಉಳ್ಳವನು ಹಾಗೂ ಕರುಣಾಳುವೂ ಆಗಿದ್ದನು. ಹುಲ್ಲಿನ ಮೇಲೆ ಕೊಕ್ಕರೆಯು ಬಿದ್ದಿರುವುದನ್ನು ಕಂಡನು.ಮೈಯೊಳಗೆ ಬಾಣವೊಂದು ಕಂಡಿತು. ತದನಂತರ ಆತ ಏನು ಮಾಡಿದನು? ಒಂದು ದಿನ ಸುಂದರವಾದ ಹುಡುಗಿಯು ಸಿಗುವಳು. ಆಮೇಲೆ ಏನಾಗಿರಬಹುದು? ಕೊಕ್ಕರೆಯು ಹರಿಗೆ ಸಹಾಯಮಾಡಿರಬಹುದೇ! ತಿಳಿಯಬೇಕೇ? ಕುತೂಹಲಕರವಾದ ಈ ಕಥೆಯನ್ನುಕೇಳಿರಿ.    

೧. ಸನ್ನಿವೇಶಕ್ಕೆ ತಕ್ಕಂತೆ ಚಿತ್ರವನ್ನು ಬಿಡಿಸುವುದು. 

೨. ಕಥೆಯನ್ನು ತಮ್ಮದೇ ವಾಕ್ಯದಲ್ಲಿ ಹೇಳುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಕರುಣೆ ಮತ್ತು ಕಾಳಜಿ,ಕುಟುಂಬ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change