ದನಿಪಯಣ

ದನಿಪಯಣ : ಬಾಡ ಮತ್ತು ಕಾಗಿನೆಲೆ


Listen Later

ಕಳೆದ ಸಲದ ದನಿಪಯಣದಲ್ಲಿ ನಾವು ಶ್ರೀ ಕನಕದಾಸರ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಕದರಮಂಡಲಗಿಗೆ ಹೋಗಿದ್ದೆವು. ಈ ಸಲ ಅಲ್ಲಿಂದ ಕನಕರ ಜನ್ಮಭೂಮಿ ಬಾಡ, ಅವರ ಕರ್ಮಭೂಮಿ ಕಾಗಿನೆಲೆಗೆ ಹೋಗಲಿದ್ದೇವೆ. ಮುಖ್ಯವಾಗಿ ಬಾಡದಲ್ಲಿ ಸರಕಾರ ಪುನರ್ನಿರ್ಮಾಣ ಮಾಡಿರುವ ಕನಕರ ಅರಮನೆಯನ್ನು ನೋಡುತ್ತ ಅವರ ಜೀವನ-ಕೃತಿಗಳ ಬಗ್ಗೆ ಮಾತಾಡಲಿದ್ದೇವೆ.
👉 ಆದಿಕೇಶವನ ಮೂಲನೆಲೆ ಕಾಗಿನೆಲೆ ಅಲ್ಲ, ಬಾಡ ಎಂದು ನಿಮಗೆ ಗೊತ್ತೇ?
👉 ಕಾಗಿನೆಲೆ ಆದಿಕೇಶವನ ಗುಡಿಯ ಸ್ಥಾಪಕರು ಕನಕರು. ಅದೇ ಆವರಣದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಸ್ಥಾಪಕರು ಯಾರು ?
👉 ಕನಕರು ಉಪಯೋಗಿಸಿದ ಗೋಪಾಳ-ಶಂಖ ಇನ್ನೂ ಕಾಗಿನೆಲೆಯ ದೇವಸ್ಥಾನದಲ್ಲಿವೆ.
👉 ಕಾಗಿನೆಲೆಯಲ್ಲಿ ಕನಕರು ೫೦೦ ವರ್ಷಗಳ ಹಿಂದೆ ನೆಟ್ಟ ಮರದ ಕೆಳಗೆಯೇ ಅವರ ಗದ್ದುಗೆಯಿದೆ‌.
👉 ಕನಕರಿಗೆ ಉಂಬಳಿ ಬಂದ ಊರು ದಾಸನಕೊಪ್ಪ ಎಂದು ಪ್ರಸಿದ್ಧವಾದರೆ ಕನಕರು ಡೋಳ್ಳು ಬಾರಿಸಿ ಮಳೆ ತರಿಸಿದರು ಎಂದು ಹೇಳಲಾಗುವ ಊರು ಕನಕಾಪುರ ಎಂದು ಹೆಸರು ಪಡೆದಿದೆ.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
...more
View all episodesView all episodes
Download on the App Store

ದನಿಪಯಣBy Gururaj Kulkarni

  • 5
  • 5
  • 5
  • 5
  • 5

5

1 ratings