ದನಿಪಯಣ

ದನಿಪಯಣ : ಬಸವನಗುಡಿ ದರ್ಶನ


Listen Later

👉 ನಿಮಗೆ ಗೊತ್ತಾ ? ಕ್ರಿ.ಶ ೧೯೦೦ರ ಸುಮಾರಿಗೆ ಏಕಕಾಲಕ್ಕೆ ಅಸ್ತಿತ್ವಕ್ಕೆ ಬಂದ ಬಸವನಗುಡಿ ಮತ್ತು ಮಲ್ಲೇಶ್ವರ, ಎರಡೂ ಅವಳಿ ಬಡಾವಣೆಗಳು.
👉 ಕಾದಂಬರಿಕಾರ ಶ್ರೀ ಆರ್ಕೆ ನಾರಾಯಣ ಅವರು ತಮ್ಮ ಕಲ್ಪನೆಯ ನಗರಕ್ಕೆ ಹೆಸರಿಡುವಾಗ ಮಲ್ಲೇಶ್ವರದ ಮೊದಲ ಅಕ್ಷರಗಳಾದ "Mal"ಗಳನ್ನು ಬಸವನಗುಡಿಯ ಕೊನೆಯಕ್ಷರಗಳಾದ "gudi"ಯನ್ನು ಸೇರಿಸಿ "ಮಾಲ್ಗುಡಿ" ಎಂದು ಹೆಸರಿಟ್ಟಿದ್ದರಂತೆ ಹೌದಾ?
👉 ದಕ್ಷಿಣ ಅಮೇರಿಕಾ ಮೂಲದ ಕಡಲೆಕಾಯಿ/ಶೇಂಗಾ ನಮ್ಮ ದೇಶಕ್ಕೆ ಬಂದದ್ದು ಯುರೋಪಿಯನ್ನರ ಮೂಲಕ. ಹಾಗಾದರೆ 'ಕಡಲೆಕಾಯಿ' ಪರಿಷೆಗೆ ಐನೂರು ವರ್ಷಗಳ ಇತಿಹಾಸವಿದೆ ಎನ್ನುವುದು myth/ಮಿಥ್ಯವೇ?
👉 ಕಸಾಪ ಸ್ಥಾಪಕರಲ್ಲಿ ಒಬ್ಬರಾದ, #ಕನ್ನಡದ ಮೊದಲ ವಿಜ್ಞಾನ ಪತ್ರಿಕೆ “ವಿಜ್ಞಾನ”ವನ್ನು ಹೊರತಂದ ಬೆಳ್ಳಾವೆ ವೆಂಕಟನಾರಣಪ್ಪನವರು ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಸ್ಥಾಪಕರೂ ಹೌದು ಎಂದು ನಿಮಗೆ ಗೊತ್ತೇ?
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
...more
View all episodesView all episodes
Download on the App Store

ದನಿಪಯಣBy Gururaj Kulkarni

  • 5
  • 5
  • 5
  • 5
  • 5

5

1 ratings