
Sign up to save your podcasts
Or


Writer: ಜಿ.ಎಂ. ಜ್ಯೋತಿ
Narrator: ಜಿ.ಎಂ. ಜ್ಯೋತಿ
Editor: ಮಾಯಾದೇವಿ ತುರಂಗ
ಹಳ್ಳಿಯ ಹೊರಭಾಗದಲ್ಲಿ, ದಾರಿಯ ಪಕ್ಕದಲ್ಲಿರುವ ಮರದ ಕೆಳಗೆ ಕುಳಿತಿರುವ ಋಷಿಮುನಿ ಏಕಾಂತದಲ್ಲಿ ಧ್ಯಾನಸ್ಥನಾಗಿದ್ದ. ಆ ದೇಶದ ಸಾಮ್ರಾಟನಿಗೆ ಗೌರವ ಸಲ್ಲಿಸದ ಋಷಿಮುನಿಯ ಮೇಲೆ ಸಾಮ್ರಾಟನಿಗೆ ಮುಜುಗರ ಮತ್ತು ಕೋಪ. ಋಷಿಮುನಿ ಮತ್ತು ಸಾಮ್ರಾಟನ ನಡುವೆ ನಡೆದ ದೊಡ್ಡ ಶ್ರೀಮಂತ ಯಾರು ಎಂಬ ಸಂಭಾಷಣೆನ್ನು ಈ ಕಥೆಯ ಮೂಲಕ ಕೇಳಿ.
೧. ಶಬ್ದ ಪದಗಳ ಆಟ ಆಡಿಸುವುದು ( ಕಥೆಯಲ್ಲಿ ಬರುವ ಹೊಸ ಪದಗಳನ್ನು ಗುರುತಿಸಿ, ಅದರ ಅರ್ಥವನ್ನು ಹುಡುಕುವುದು)
By Kathe Khajane Team, IT for ChangeWriter: ಜಿ.ಎಂ. ಜ್ಯೋತಿ
Narrator: ಜಿ.ಎಂ. ಜ್ಯೋತಿ
Editor: ಮಾಯಾದೇವಿ ತುರಂಗ
ಹಳ್ಳಿಯ ಹೊರಭಾಗದಲ್ಲಿ, ದಾರಿಯ ಪಕ್ಕದಲ್ಲಿರುವ ಮರದ ಕೆಳಗೆ ಕುಳಿತಿರುವ ಋಷಿಮುನಿ ಏಕಾಂತದಲ್ಲಿ ಧ್ಯಾನಸ್ಥನಾಗಿದ್ದ. ಆ ದೇಶದ ಸಾಮ್ರಾಟನಿಗೆ ಗೌರವ ಸಲ್ಲಿಸದ ಋಷಿಮುನಿಯ ಮೇಲೆ ಸಾಮ್ರಾಟನಿಗೆ ಮುಜುಗರ ಮತ್ತು ಕೋಪ. ಋಷಿಮುನಿ ಮತ್ತು ಸಾಮ್ರಾಟನ ನಡುವೆ ನಡೆದ ದೊಡ್ಡ ಶ್ರೀಮಂತ ಯಾರು ಎಂಬ ಸಂಭಾಷಣೆನ್ನು ಈ ಕಥೆಯ ಮೂಲಕ ಕೇಳಿ.
೧. ಶಬ್ದ ಪದಗಳ ಆಟ ಆಡಿಸುವುದು ( ಕಥೆಯಲ್ಲಿ ಬರುವ ಹೊಸ ಪದಗಳನ್ನು ಗುರುತಿಸಿ, ಅದರ ಅರ್ಥವನ್ನು ಹುಡುಕುವುದು)