ಕಥೆ ಖಜಾನೆ - ಕನ್ನಡ

ದೊಡ್ಡ ಶ್ರೀಮಂತ ಯಾರು?


Listen Later

Writer: ಜಿ.ಎಂ. ಜ್ಯೋತಿ
Narrator: ಜಿ.ಎಂ. ಜ್ಯೋತಿ
Editor: ಮಾಯಾದೇವಿ ತುರಂಗ

ಹಳ್ಳಿಯ ಹೊರಭಾಗದಲ್ಲಿ, ದಾರಿಯ ಪಕ್ಕದಲ್ಲಿರುವ ಮರದ ಕೆಳಗೆ ಕುಳಿತಿರುವ ಋಷಿಮುನಿ ಏಕಾಂತದಲ್ಲಿ ಧ್ಯಾನಸ್ಥನಾಗಿದ್ದ. ಆ ದೇಶದ ಸಾಮ್ರಾಟನಿಗೆ ಗೌರವ ಸಲ್ಲಿಸದ ಋಷಿಮುನಿಯ ಮೇಲೆ ಸಾಮ್ರಾಟನಿಗೆ ಮುಜುಗರ ಮತ್ತು ಕೋಪ. ಋಷಿಮುನಿ ಮತ್ತು ಸಾಮ್ರಾಟನ ನಡುವೆ ನಡೆದ ದೊಡ್ಡ ಶ್ರೀಮಂತ ಯಾರು ಎಂಬ ಸಂಭಾಷಣೆನ್ನು ಈ ಕಥೆಯ ಮೂಲಕ ಕೇಳಿ.

೧. ಶಬ್ದ ಪದಗಳ ಆಟ ಆಡಿಸುವುದು ( ಕಥೆಯಲ್ಲಿ ಬರುವ ಹೊಸ ಪದಗಳನ್ನು ಗುರುತಿಸಿ, ಅದರ ಅರ್ಥವನ್ನು ಹುಡುಕುವುದು)


ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಇತಿಹಾಸ,ಜೀವನ ಕೌಶಲ್ಯ
ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change