ಕಥೆ ಖಜಾನೆ - ಕನ್ನಡ

ಹಣತೆ


Listen Later

Writer: ಚಂದ್ರಕಲಾ ವೀರಭದ್ರಪ್ಪ
Narrator: ಚಂದ್ರಕಲಾ ವೀರಭದ್ರಪ್ಪ, ರಾಘವೇಂದ್ರ ಕುಲಕರ್ಣಿ, ಪರ್ವಿನ್ ಸುಲ್ತಾನ, ಮಾಯಾದೇವಿ ತುರಂಗ
Editor: ಅಕ್ಷಯ್ ಖೇಡಗಿಕರ್

ಪ್ರಕೃತಿಯು ಸಭೆಯನ್ನು ಕರೆಯಿತು. ಬೆಳಕಿನ ಪ್ರತಿನಿಧಿ ಬಿರುದನ್ನು ನೀಡಲು ನಿರ್ಧರಿಸಿ, ಸಭೆಯಲ್ಲಿ ಭಾಗವಹಿಸಲು ಸೂಚಿಸಿತು. ಈ ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು? ಮತ್ತು ಬೆಳಕಿನ ಪ್ರತಿನಿಧಿ ಬಿರುದನ್ನು ಪಡೆದವರಾರು? ಎಂದು ತಿಳಿಯಲು ಈ ಕಥೆಯನ್ನು ಕೇಳಿ.

೧. ಸೂರ್ಯ, ಚಂದ್ರ,ನಕ್ಷತ್ರಗಳ ಚಿತ್ರವನ್ನು ಬಿಡಿಸಲು ಹೇಳುವುದು.  

೨. ಮಕ್ಕಳು ಕೈಗಳಿಂದ ವಿವಿಧ ಆಕೃತಿಗಳನ್ನು ಮಾಡಲಿ; ಬೆಳಕಿನ ಮುಂದೆ ವಸ್ತು ಇಟ್ಟಾಗ ನೆರಳು ಹೇಗೆ ಬದಲಾಗುತ್ತದೆ ಎಂಬುವುದನ್ನು ನೋಡಲಿ.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ದಿನಚರಿ ಮತ್ತು ದೈನಂದಿನ ಅಭ್ಯಾಸಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change