ಕಥೆ ಖಜಾನೆ - ಕನ್ನಡ

ಹಸ್ತ ರೇಖೆ ಬದಲಿಸಿದ ಬಾಲಕ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಶಾಂತಕುಮಾರ ಎಚ್ ಎನ್
Editor: ಬಾಲಾಜಿ ಎಚ್ ಕೆ

ಹಿಂದಿನ ಕಾಲದಲ್ಲಿ ಕಾಡಿನ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ತಕ್ಷಶಿಲೆಯು ಪ್ರಾಚೀನ ಭಾರತದ ಅತೀ ದೊಡ್ಡ ಗುರುಕುಲವಾಗಿತ್ತು. ಒಬ್ಬ ದಕ್ಷಿ ಎನ್ನುವ ತಾಯಿ ತನ್ನ ಮಗನನ್ನ ಗುರುಕುಲಕ್ಕೆ ಸೇರಿಸುವಳು. ಆದರೆ ಆತನಿಗೆ ಹಸ್ತ ರೇಖೆ ಇಲ್ಲದಿರುವುದನ್ನು ಗಮನಿಸಿ ಗುರುಗಳು ವಿದ್ಯೆ ಕಲಿಸಲು ಹಿಂಜರಿಯುವರು. ವಿದ್ಯಾಭ್ಯಾಸ ಮಾಡಬೇಕೆಂಬ ಆಸಕ್ತಿ ಆ ಬಾಲಕನಲ್ಲಿತ್ತು. ಅದಕ್ಕಾಗಿ ಆತ ಏನು ಮಾಡಿದ? ಗುರುಗಳ ಮನಸ್ಸನ್ನು ಗೆದ್ದ ಆ ಬಾಲಕ ಯಾರಿರಬಹುದು! ಈ ಕಥೆಯನ್ನು ಆಲಿಸಿರಿ.    

೧. ಬಾಲಕನು ಹಸ್ತರೇಖೆಯನ್ನು ಬರೆಯುವ ದೃಶ್ಯವನ್ನು ಅಭಿನಯಿಸಿ. 


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಇತಿಹಾಸ,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change