ಕಥೆ ಖಜಾನೆ - ಕನ್ನಡ

ಜೇಡರ ಬಲೆ


Listen Later

Writer: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ
Editor: ಬಸವರಾಜ ಪಾವಲೆ

ಹಿಂದೆ ಒಬ್ಬ ಚಕ್ರವರ್ತಿ ಶಿವಾಜಿ ಮಹಾರಾಜ ರಾಜ್ಯವನ್ನು ಆಳುತ್ತಿದ್ದ. ಶತ್ರು ಪಕ್ಷದವರೊಂದಿಗೆ ಸೋಲು ಉಂಟಾಗುತ್ತದೆ. ಆತ ನಿಸ್ಸಹಾಯಕನಾಗುತ್ತಾ, ಮುಂದೆ ಆತ ಏನು ಮಾಡಿರಬಹುದು? ಯಾರಿಂದ ಪ್ರೇರೇಪಿತನಾಗಿರಬಹುದು ಎಂಬುವುದನ್ನು ಈ ಕಥೆಯ ಮೂಲಕ ತಿಳಿಯಬಹುದು.

೧. ಶಿವಾಜಿ ಚಿತ್ರವನ್ನು ಬಿಡಿಸುವುದು ಮತ್ತು ಚಾರ್ಟ್ ನಲ್ಲಿ ಅಂಟಿಸಿ ಅವರ ವಿಚಾರಗಳನ್ನು ಬರೆಯುವುದು.   

೨. ಸೋಲು ಮತ್ತು ಗೆಲುವಿನ ಪ್ರೇರಣಾತ್ಮಕ ಅಂಶಗಳನ್ನು ಪಟ್ಟಿ ಮಾಡುವುದು.


ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಇತಿಹಾಸ,ಜೀವನ ಕೌಶಲ್ಯ
ಗುರುತು ಪಟ್ಟಿ: ತರಗತಿ ೫,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change