
Sign up to save your podcasts
Or


Writer: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ
Editor: ಬಸವರಾಜ ಪಾವಲೆ
ಹಿಂದೆ ಒಬ್ಬ ಚಕ್ರವರ್ತಿ ಶಿವಾಜಿ ಮಹಾರಾಜ ರಾಜ್ಯವನ್ನು ಆಳುತ್ತಿದ್ದ. ಶತ್ರು ಪಕ್ಷದವರೊಂದಿಗೆ ಸೋಲು ಉಂಟಾಗುತ್ತದೆ. ಆತ ನಿಸ್ಸಹಾಯಕನಾಗುತ್ತಾ, ಮುಂದೆ ಆತ ಏನು ಮಾಡಿರಬಹುದು? ಯಾರಿಂದ ಪ್ರೇರೇಪಿತನಾಗಿರಬಹುದು ಎಂಬುವುದನ್ನು ಈ ಕಥೆಯ ಮೂಲಕ ತಿಳಿಯಬಹುದು.
೧. ಶಿವಾಜಿ ಚಿತ್ರವನ್ನು ಬಿಡಿಸುವುದು ಮತ್ತು ಚಾರ್ಟ್ ನಲ್ಲಿ ಅಂಟಿಸಿ ಅವರ ವಿಚಾರಗಳನ್ನು ಬರೆಯುವುದು.
೨. ಸೋಲು ಮತ್ತು ಗೆಲುವಿನ ಪ್ರೇರಣಾತ್ಮಕ ಅಂಶಗಳನ್ನು ಪಟ್ಟಿ ಮಾಡುವುದು.
By Kathe Khajane Team, IT for ChangeWriter: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ
Editor: ಬಸವರಾಜ ಪಾವಲೆ
ಹಿಂದೆ ಒಬ್ಬ ಚಕ್ರವರ್ತಿ ಶಿವಾಜಿ ಮಹಾರಾಜ ರಾಜ್ಯವನ್ನು ಆಳುತ್ತಿದ್ದ. ಶತ್ರು ಪಕ್ಷದವರೊಂದಿಗೆ ಸೋಲು ಉಂಟಾಗುತ್ತದೆ. ಆತ ನಿಸ್ಸಹಾಯಕನಾಗುತ್ತಾ, ಮುಂದೆ ಆತ ಏನು ಮಾಡಿರಬಹುದು? ಯಾರಿಂದ ಪ್ರೇರೇಪಿತನಾಗಿರಬಹುದು ಎಂಬುವುದನ್ನು ಈ ಕಥೆಯ ಮೂಲಕ ತಿಳಿಯಬಹುದು.
೧. ಶಿವಾಜಿ ಚಿತ್ರವನ್ನು ಬಿಡಿಸುವುದು ಮತ್ತು ಚಾರ್ಟ್ ನಲ್ಲಿ ಅಂಟಿಸಿ ಅವರ ವಿಚಾರಗಳನ್ನು ಬರೆಯುವುದು.
೨. ಸೋಲು ಮತ್ತು ಗೆಲುವಿನ ಪ್ರೇರಣಾತ್ಮಕ ಅಂಶಗಳನ್ನು ಪಟ್ಟಿ ಮಾಡುವುದು.