ಸಿರಿದನಿ SIRIdani

ಜನಕಥಾ ಕೀರ್ತನೆ – ಶಿವಕುಮಾರ ದರ್ಶನ – ಡಾ.ಲಕ್ಷ್ಮಣದಾಸ


Listen Later

ಶಿವಕುಮಾರ ದರ್ಶನ ಜನಕಥಾ ಕೀರ್ತನೆ ಪ್ರಸ್ತುತಪಡಿಸಿದ್ದಾರೆ ಡಾ.ಲಕ್ಷ್ಮಣದಾಸ ರಂಗಭೂಮಿ, ಹರಿಕಥಾ ಕಲಾವಿದ

ಡಾ.ಲಕ್ಷ್ಮಣದಾಸ ಅವರ ವಿಶೇಷತೆ ಏನೆಂದರೆ ಎಲ್ಲರೂ ಪುರಾಣದ ಕಥೆಗಳ ಹರಿಕಥೆ ಹೇಳುತ್ತಾರೆ. ಆದರೆ, ಇವರು ಅದೇ ಕಥೆಗಳನ್ನು ವರ್ತಮಾನಕ್ಕೆ ಅನ್ವಯಿಸಿ ಜನಕಥಾ ಕೀರ್ತನೆ ಎಂಬ ಪರಿಕಲ್ಪನೆಯನ್ನು ಅಳವಡಿಸಿ ಎಲ್ಲ ಕಡೆ ಪ್ರದರ್ಶನ ನೀಡುತ್ತಿದ್ದಾರೆ. ವೃತ್ತಿರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದವರು. ನೂರಾರು ನಾಟಕಗಳಲ್ಲಿ ಭಾಗವಹಿಸಿ ಅಲ್ಲಿನ ಒಳಹೊರಗುಗಳನ್ನು ಬಲ್ಲವರು. ವಿಶೇಷವಾಗಿ ರಂಗಸಂಗೀತದಲ್ಲಿ ಇವರಿಗೆ ಪರಿಣತಿಯಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.

ನಿರೂಪಣೆ: ದೀಪಾ ಪಾವಂಜೆ

ಪ್ರತಿಕ್ರಿಯಿಸಿ: [email protected] 

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative