ಸಿರಿದನಿ SIRIdani

ಕಗ್ಗದ ಸಿರಿ ಬಾಗಿಲು- ಡಾ.ಎ.ಭಾನು


Listen Later

ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ್ದಾರೆ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎ.ಭಾನು .

‘ಕಗ್ಗಕ್ಕೆ ಮನಸೋತ ಶರಣಾದ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಸುಮಾರು 30 ವರ್ಷಗಳಿಂದ ಕಗ್ಗವನ್ನು ಓದಿಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆʼ ಎಂದು ವಿನಮ್ರವಾಗಿ ಹೇಳುತ್ತಾರೆ ಡಾ.ಎ.ಭಾನು. 

ಪ್ರತಿಕ್ರಿಯಿಸಿ: [email protected]

ನಿರೂಪಣೆ: ದೀಪಾ ಪಾವಂಜೆ

BACKGROUND MUSIC WITH THANKS

https://www.youtube.com/watch?v=7G7qtru9qpI&list=PLS9kHjX-_EvMVsxvhJs51axHOS1ag1ZO5&index=3

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative