
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಕಲ್ಲೇಶ್ವರಪ್ಪ
Editor: ಬ್ರಿಜೇಶ್ ಕುಮಾರ್ ಜಿ ವಿ
ಆ ಹುಡುಗ ಜನಿಸಿದ್ದು, ಬಂಗಾಳದ ಕಟಕ್ ನಲ್ಲಿ. ಆತ ಜಾನಕೀನಾಥ ಬೋಸ್ ಮತ್ತು ಪ್ರಭಾವತಿ ದೇವಿಯವರ ಒಂಭತ್ತನೇ ಪುತ್ರ. ಒಂದು ದಿನ ತಾಯಿ ಮಗನ ಕೊಠಡಿಗೆ ಬಂದಾಗ ಆಶ್ಚರ್ಯ ಕಾದಿತ್ತು. ಕಪಾಟಿನಿಂದ ಇರುವೆಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ರೊಟ್ಟಿಗಳಿದ್ದವು. ಮುಂದೇನಾಯಿತು? ಈ ಕಥೆಯ ಮೂಲಕ ತಿಳಿಯಿರಿ.
೧. ಪುಸ್ತಕದ ಮಹತ್ವವನ್ನು ತಿಳಿಯುವುದು.
೨. ಗ್ರಂಥಾಲಯದ ಪರಿಚಯ ಮಾಡಿಸುವುದು.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಕಲ್ಲೇಶ್ವರಪ್ಪ
Editor: ಬ್ರಿಜೇಶ್ ಕುಮಾರ್ ಜಿ ವಿ
ಆ ಹುಡುಗ ಜನಿಸಿದ್ದು, ಬಂಗಾಳದ ಕಟಕ್ ನಲ್ಲಿ. ಆತ ಜಾನಕೀನಾಥ ಬೋಸ್ ಮತ್ತು ಪ್ರಭಾವತಿ ದೇವಿಯವರ ಒಂಭತ್ತನೇ ಪುತ್ರ. ಒಂದು ದಿನ ತಾಯಿ ಮಗನ ಕೊಠಡಿಗೆ ಬಂದಾಗ ಆಶ್ಚರ್ಯ ಕಾದಿತ್ತು. ಕಪಾಟಿನಿಂದ ಇರುವೆಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ರೊಟ್ಟಿಗಳಿದ್ದವು. ಮುಂದೇನಾಯಿತು? ಈ ಕಥೆಯ ಮೂಲಕ ತಿಳಿಯಿರಿ.
೧. ಪುಸ್ತಕದ ಮಹತ್ವವನ್ನು ತಿಳಿಯುವುದು.
೨. ಗ್ರಂಥಾಲಯದ ಪರಿಚಯ ಮಾಡಿಸುವುದು.