
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಮಂಜುನಾಥ್ ಪಿ
Editor: ಬಸವರಾಜಪ್ಪ ಎನ್
ವ್ಯಾಪಾರಿಯೊಬ್ಬ ಸಂತೆಗೆಂದು ಸಾಮಾನುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೊರಟಿದ್ದ. ಮಳೆ ಬಂದು ದಾರಿ ಕೆಟ್ಟು ಹೋಗಿತ್ತು. ದಾರಿ ಮಧ್ಯದಲ್ಲಿ ಟೆಂಪೋದ ಚಕ್ರ ಹೂತು ಹೋಯಿತು. ಸಹಾಯಕ್ಕಾಗಿ ಅಲ್ಲಿ ಹತ್ತಿರದಲ್ಲಿ ಇದ್ದ ಯುವಕನನ್ನು ಕರೆಯುವನು. ಮಾತಿನ ಶೈಲಿಯ ಪ್ರಾಮುಖ್ಯತೆಯನ್ನು ಈ ಕಥೆಯ ಮೂಲಕ ನೀವು ತಿಳಿಯಬಹುದು.
೧.ಮಕ್ಕಳಿಗೆ ಕೆಲವು ವಾಕ್ಯಗಳನ್ನು ನೀಡಿ ಮತ್ತು ಆ ವಾಕ್ಯಗಳನ್ನು ಶಿಷ್ಟವಾಗಿ ಹೇಳಲು ಹೇಳಿ( ಬೇರೆ ಬೇರೆ ಶೈಲಿಯಲ್ಲಿಯೂ ಹೇಳಬಹುದು)
೨. ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಮಂಜುನಾಥ್ ಪಿ
Editor: ಬಸವರಾಜಪ್ಪ ಎನ್
ವ್ಯಾಪಾರಿಯೊಬ್ಬ ಸಂತೆಗೆಂದು ಸಾಮಾನುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೊರಟಿದ್ದ. ಮಳೆ ಬಂದು ದಾರಿ ಕೆಟ್ಟು ಹೋಗಿತ್ತು. ದಾರಿ ಮಧ್ಯದಲ್ಲಿ ಟೆಂಪೋದ ಚಕ್ರ ಹೂತು ಹೋಯಿತು. ಸಹಾಯಕ್ಕಾಗಿ ಅಲ್ಲಿ ಹತ್ತಿರದಲ್ಲಿ ಇದ್ದ ಯುವಕನನ್ನು ಕರೆಯುವನು. ಮಾತಿನ ಶೈಲಿಯ ಪ್ರಾಮುಖ್ಯತೆಯನ್ನು ಈ ಕಥೆಯ ಮೂಲಕ ನೀವು ತಿಳಿಯಬಹುದು.
೧.ಮಕ್ಕಳಿಗೆ ಕೆಲವು ವಾಕ್ಯಗಳನ್ನು ನೀಡಿ ಮತ್ತು ಆ ವಾಕ್ಯಗಳನ್ನು ಶಿಷ್ಟವಾಗಿ ಹೇಳಲು ಹೇಳಿ( ಬೇರೆ ಬೇರೆ ಶೈಲಿಯಲ್ಲಿಯೂ ಹೇಳಬಹುದು)
೨. ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ.