
Sign up to save your podcasts
Or


Writer: ನೇತ್ರಾವತಿ ರಾಂಪುರ
Narrator: ನೇತ್ರಾವತಿ ರಾಂಪುರ
Editor: ಶ್ರೀಮಂತ್
ಶೇಂಗಾ ಬೀಜವು ಮೊಳಕೆಯೊಡೆಯಲು ಚಡಪಡಿಸುತ್ತಿತ್ತು. ಉತ್ತಮ ಆಹಾರ ಹೇಗೆ ತಯಾರಿಸಲಿ ಎಂದು ಹೇಳುತ್ತಿತ್ತು. ಉಳಿದಂತೆ ಯಾರೆಲ್ಲಾ ಪರಿಸರದಲ್ಲಿ ಹೇಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಮತ್ತು ಯಾಕೆ ಎಂಬುವುದನ್ನು ಈ ಕಥೆಯು ತಿಳಿಸುತ್ತದೆ.
೧. ಹೆಸರುಕಾಳನ್ನು ಉಪಯೋಗಿಸಿ, ಮೊಳಕೆ ಬರುವ ರೀತಿ ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವಂತೆ ಪ್ರಾಯೊಗಿಕವಾಗಿ ಈ ಚಟುವಟಿಕೆಯನ್ನು ಮಾಡುವುದು.
By Kathe Khajane Team, IT for ChangeWriter: ನೇತ್ರಾವತಿ ರಾಂಪುರ
Narrator: ನೇತ್ರಾವತಿ ರಾಂಪುರ
Editor: ಶ್ರೀಮಂತ್
ಶೇಂಗಾ ಬೀಜವು ಮೊಳಕೆಯೊಡೆಯಲು ಚಡಪಡಿಸುತ್ತಿತ್ತು. ಉತ್ತಮ ಆಹಾರ ಹೇಗೆ ತಯಾರಿಸಲಿ ಎಂದು ಹೇಳುತ್ತಿತ್ತು. ಉಳಿದಂತೆ ಯಾರೆಲ್ಲಾ ಪರಿಸರದಲ್ಲಿ ಹೇಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಮತ್ತು ಯಾಕೆ ಎಂಬುವುದನ್ನು ಈ ಕಥೆಯು ತಿಳಿಸುತ್ತದೆ.
೧. ಹೆಸರುಕಾಳನ್ನು ಉಪಯೋಗಿಸಿ, ಮೊಳಕೆ ಬರುವ ರೀತಿ ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವಂತೆ ಪ್ರಾಯೊಗಿಕವಾಗಿ ಈ ಚಟುವಟಿಕೆಯನ್ನು ಮಾಡುವುದು.