
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮೀಂಧರ್ ಓಹ್ರಿ
ನಿರೂಪಕರು : ಸುಂದರ್ ರಾಜ್
ಸಂಪಾದಕರು : ಬಾಲಾಜಿ
ಮೊಸಳೆ ಹಾಗೂ ಪಾತಾರಗಿತ್ತಿ ಈ ಇಬ್ಬರು ಸ್ನೇಹಿತರು ಬುದ್ದಿವಂತಿಕೆಯಿಂದ ಬೇಟೆಗಾರರನ್ನ ಓಡಿಸಿದ ಕಥೆ. ಸ್ನೇಹಿತರಿಗೆ ಸಂಕಷ್ಟ ಬಂದಾಗ ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೇಗೆ ನಿಂತರೆಂಬುದನ್ನ ಈ ಕಥೆಯ ಮೂಲಕ ತಿಳಿಯೋಣ.
ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ಆಗಿನ ಕಾಲದ ಬೇಟೆ ಪದ್ದತಿ, ವಿಧಾನಗಳು, ಕಾರಣಗಳನ್ನು ತಿಳಿಸಿ ಪ್ರಸ್ತುತ ಬೇಟೆ ನಿಷೇದ ಕಾಯಿದೆ ಹಾಗೂ ಕಾರಣಗಳ ಕುರಿತು ತಿಳಿಸಿಕೊಡಬಹುದು. ಭೂ ವಾಸಿ, ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತು ತಿಳಿಸಿಕೊಡಬಹುದು. ಸಂಕಷ್ಟದಲ್ಲಿ ಸ್ನೇಹಿತರು ಪರಸ್ಪರ ನೆರವಾಗಬೇಕು ಎಂಬ ನೀತಿಯನ್ನ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮೀಂಧರ್ ಓಹ್ರಿ
ನಿರೂಪಕರು : ಸುಂದರ್ ರಾಜ್
ಸಂಪಾದಕರು : ಬಾಲಾಜಿ
ಮೊಸಳೆ ಹಾಗೂ ಪಾತಾರಗಿತ್ತಿ ಈ ಇಬ್ಬರು ಸ್ನೇಹಿತರು ಬುದ್ದಿವಂತಿಕೆಯಿಂದ ಬೇಟೆಗಾರರನ್ನ ಓಡಿಸಿದ ಕಥೆ. ಸ್ನೇಹಿತರಿಗೆ ಸಂಕಷ್ಟ ಬಂದಾಗ ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೇಗೆ ನಿಂತರೆಂಬುದನ್ನ ಈ ಕಥೆಯ ಮೂಲಕ ತಿಳಿಯೋಣ.
ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ಆಗಿನ ಕಾಲದ ಬೇಟೆ ಪದ್ದತಿ, ವಿಧಾನಗಳು, ಕಾರಣಗಳನ್ನು ತಿಳಿಸಿ ಪ್ರಸ್ತುತ ಬೇಟೆ ನಿಷೇದ ಕಾಯಿದೆ ಹಾಗೂ ಕಾರಣಗಳ ಕುರಿತು ತಿಳಿಸಿಕೊಡಬಹುದು. ಭೂ ವಾಸಿ, ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತು ತಿಳಿಸಿಕೊಡಬಹುದು. ಸಂಕಷ್ಟದಲ್ಲಿ ಸ್ನೇಹಿತರು ಪರಸ್ಪರ ನೆರವಾಗಬೇಕು ಎಂಬ ನೀತಿಯನ್ನ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :