
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ಅರುಂಧತಿ ವೆಂಕಟೇಶ್
ನಿರೂಪಕರು : ನಟೇಶ್ ಕುಮಾರ್ ಆರ್.ಜಿ
ಸಂಪಾದಕರು : ನಾಗವೇಣಿ
ಅಜ್ಜ ಹಾಗೇ ಸುಮ್ಮನೆ ಸಂಜೆ ಅಡ್ಡಾಡಲು ಸಿದ್ಧವಾಗುತ್ತಿದ್ದರು. ಆದರೆ, ಕೈ ಚೀಲದಲ್ಲಿ ಏನೆಲ್ಲಾ ಎಂದು ನೆನಪೇ ಇರುತ್ತಿರಲಿಲ್ಲ. ಸದ್ಯ, ಅವರಿಗೆ ಸಹಾಯ ಮಾಡಲು ಸುಜ್ಜು ಇದ್ದಾನಲ್ಲ. ಈ ಪುಸ್ತಕ ವಿರುದ್ಧಾರ್ಥ ಕಲ್ಪನೆಗಳ ಬಗ್ಗೆ ತಿಳಿಸುತ್ತದೆ.
ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ಅರುಂಧತಿ ವೆಂಕಟೇಶ್
ನಿರೂಪಕರು : ನಟೇಶ್ ಕುಮಾರ್ ಆರ್.ಜಿ
ಸಂಪಾದಕರು : ನಾಗವೇಣಿ
ಅಜ್ಜ ಹಾಗೇ ಸುಮ್ಮನೆ ಸಂಜೆ ಅಡ್ಡಾಡಲು ಸಿದ್ಧವಾಗುತ್ತಿದ್ದರು. ಆದರೆ, ಕೈ ಚೀಲದಲ್ಲಿ ಏನೆಲ್ಲಾ ಎಂದು ನೆನಪೇ ಇರುತ್ತಿರಲಿಲ್ಲ. ಸದ್ಯ, ಅವರಿಗೆ ಸಹಾಯ ಮಾಡಲು ಸುಜ್ಜು ಇದ್ದಾನಲ್ಲ. ಈ ಪುಸ್ತಕ ವಿರುದ್ಧಾರ್ಥ ಕಲ್ಪನೆಗಳ ಬಗ್ಗೆ ತಿಳಿಸುತ್ತದೆ.
ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.