ಸಿರಿದನಿ SIRIdani

ಮುದ್ದು ಮರಿಯ ಕವಿತೆ– ದೀಪಾ ಪಾವಂಜೆ


Listen Later

ಒಂದು ಸುಂದರ ಚಿತ್ರಪಟದಿಂದ ಸ್ಫೂರ್ತಿ ಪಡೆದು ಕವಿತೆ ಬರೆದಿದ್ದಾರೆ ದೀಪಾ ಪಾವಂಜೆ. ಮಧುರವಾಗಿ ಹಾಡಿದ್ದಾರೆ ಸುಮಿತಾ ಪ್ರಶಾಂತ ಶೆಟ್ಟಿ ಕಟ್ಕೇರಿ. ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ. ಆಕಾಶವಾಣಿ ನಿರೂಪಕಿ, ಕಥೆ, ಕವನ, ರೇಡಿಯೋ ನಾಟಕ ಅವರಿಗಿಷ್ಟ.
ಪ್ರತಿಕ್ರಿಯಿಸಿ: [email protected]
ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ
...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative