
Sign up to save your podcasts
Or


ಮುಳಿಯ ಪ್ರತಿಷ್ಠಾನ, ಮುಳಿಯ ಜುವೆಲ್ಸ್ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಮನೆ ಮನದಲ್ಲಿ ಕನ್ನಡ. ಕನ್ನಡದ ಭಾವ– ಬದುಕು ಬಂಗಾರ ಎಂಬ ಚಿಂತನ ಮಂಥನ ಇತ್ತೀಚೆಗೆ ಬೆಂಗಳೂರಿನ ಮುಳಿಯ ಆಭರಣ ಮಳಿಗೆಯಲ್ಲಿ ನಡೆಯಿತು.
ಕಾರ್ಯಕ್ರಮದ ಝಲಕ್ ಸಿರಿದನಿಯಲ್ಲಿ ಕೇಳಿ
ಉದ್ಘಾಟನೆ: ವಿ. ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಅತಿಥಿಗಳು: ಡಾ. ನೀರಜ್ ಪಾಟೀಲ್, ಮಾಜಿ ಮೇಯರ್ ಲಂಡನ್– ಲ್ಯಾಂಬೆತ್
ಡಾ.ಕಮಲಾ ಹಂಪನಾ, ಸಾಹಿತಿ, ಸಂಶೋಧಕಿ
ಪ್ರೊ. ಭುವನೇಶ್ವರಿ ಹೆಗಡೆ, ಹಾಸ್ಯ ಲೇಖಕಿ
ಗೀತಾ ರಾಮಾನುಜಂ, ಶಿಕ್ಷಣ ತಜ್ಞೆ
ವನಮಾಲಾ ಸಂಪನ್ನಕುಮಾರ್, ಅಧ್ಯಕ್ಷರು ಕರ್ನಾಟಕ ಲೇಖಕಿಯರ ಸಂಘ
ಡಾ.ನಾ.ದಾಮೋದರ ಶೆಟ್ಟಿ, ಸಾಹಿತಿ
ಕೇಶವ ಪ್ರಸಾದ್ ಮುಳಿಯ, ಆಡಳಿತ ನಿರ್ದೇಶಕರು, ಮುಳಿಯ ಸಂಸ್ಥೆ
ವೇಣು ಶರ್ಮಾ ಮಂಗಳೂರು, ಮೈ ಅಂತರಾತ್ಮ ಸಂಸ್ಥಾಪಕ, ಕಾರ್ಯಕ್ರಮ ಸಂಯೋಜಕ
ಪ್ರತಿಕ್ರಿಯಿಸಿ: [email protected]
By Shwetha Initiativeಮುಳಿಯ ಪ್ರತಿಷ್ಠಾನ, ಮುಳಿಯ ಜುವೆಲ್ಸ್ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಮನೆ ಮನದಲ್ಲಿ ಕನ್ನಡ. ಕನ್ನಡದ ಭಾವ– ಬದುಕು ಬಂಗಾರ ಎಂಬ ಚಿಂತನ ಮಂಥನ ಇತ್ತೀಚೆಗೆ ಬೆಂಗಳೂರಿನ ಮುಳಿಯ ಆಭರಣ ಮಳಿಗೆಯಲ್ಲಿ ನಡೆಯಿತು.
ಕಾರ್ಯಕ್ರಮದ ಝಲಕ್ ಸಿರಿದನಿಯಲ್ಲಿ ಕೇಳಿ
ಉದ್ಘಾಟನೆ: ವಿ. ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಅತಿಥಿಗಳು: ಡಾ. ನೀರಜ್ ಪಾಟೀಲ್, ಮಾಜಿ ಮೇಯರ್ ಲಂಡನ್– ಲ್ಯಾಂಬೆತ್
ಡಾ.ಕಮಲಾ ಹಂಪನಾ, ಸಾಹಿತಿ, ಸಂಶೋಧಕಿ
ಪ್ರೊ. ಭುವನೇಶ್ವರಿ ಹೆಗಡೆ, ಹಾಸ್ಯ ಲೇಖಕಿ
ಗೀತಾ ರಾಮಾನುಜಂ, ಶಿಕ್ಷಣ ತಜ್ಞೆ
ವನಮಾಲಾ ಸಂಪನ್ನಕುಮಾರ್, ಅಧ್ಯಕ್ಷರು ಕರ್ನಾಟಕ ಲೇಖಕಿಯರ ಸಂಘ
ಡಾ.ನಾ.ದಾಮೋದರ ಶೆಟ್ಟಿ, ಸಾಹಿತಿ
ಕೇಶವ ಪ್ರಸಾದ್ ಮುಳಿಯ, ಆಡಳಿತ ನಿರ್ದೇಶಕರು, ಮುಳಿಯ ಸಂಸ್ಥೆ
ವೇಣು ಶರ್ಮಾ ಮಂಗಳೂರು, ಮೈ ಅಂತರಾತ್ಮ ಸಂಸ್ಥಾಪಕ, ಕಾರ್ಯಕ್ರಮ ಸಂಯೋಜಕ
ಪ್ರತಿಕ್ರಿಯಿಸಿ: [email protected]