
Sign up to save your podcasts
Or


Writer: ಕುಯಿ ಬರಹಗಾರರ ಗುಂಪು
Narrator: ಸಂಜಯಕುಮಾರ್.ಆರ್.ಬಿ
Editor: ಪ್ರೇಮಾ ಪಿ ಸ್ವಾಮಿ
ಒಂದು ನರಿ ಮತ್ತು ಮಣ್ಣಿನ ಮುದ್ದೆ ಒಳ್ಳೆಯ ಗೆಳೆಯರಾಗಿದ್ದರು. ಒಂದು ದಿನ ನರಿಗೆ ತುಂಬಾ ಬಾಯಾರಿಕೆಯಾಯಿತು. ಮಣ್ಣಿನ ಮುದ್ದೆ ನರಿಗೆ ನೀರು ತರಲು ಹೊಂಡಕ್ಕೆ ಹೋಯಿತು. ನೀರು ತರಲು ಹೊಂಡದೊಳಗೆ ಹೋದಾಗ ಮಣ್ಣಿನ ಮುದ್ದೆ ನೀರಿನಲ್ಲಿ ಕರಗಿ ಹೋಯಿತು. ನರಿಗೆ ತುಂಬಾ ದುಃಖವಾಯಿತು. ಮುಂದೆ ಏನಾಯಿತು ಎಂಬುದು ಕುಯಿ ಬುಡಕಟ್ಟಿನವರನ್ನು ಹಾಡಲು ಮತ್ತು ಕುಣಿಯುವಂತೆ ಮಾಡುತ್ತದೆ!
೧. ಕಥೆಯನ್ನು ಅರ್ಥೈಸಿಕೊಂಡು ಸ್ಡಂತವಾಗಿ ಹೇಳುವುದು.
೨. ನರಿಯ ಚಿತ್ರದ ಹಾಳೆಯನ್ನು ನೀಡಿ ಅದಕ್ಕೆ ಬಣ್ಣ ಹಚ್ಚುವುದು.
By Kathe Khajane Team, IT for ChangeWriter: ಕುಯಿ ಬರಹಗಾರರ ಗುಂಪು
Narrator: ಸಂಜಯಕುಮಾರ್.ಆರ್.ಬಿ
Editor: ಪ್ರೇಮಾ ಪಿ ಸ್ವಾಮಿ
ಒಂದು ನರಿ ಮತ್ತು ಮಣ್ಣಿನ ಮುದ್ದೆ ಒಳ್ಳೆಯ ಗೆಳೆಯರಾಗಿದ್ದರು. ಒಂದು ದಿನ ನರಿಗೆ ತುಂಬಾ ಬಾಯಾರಿಕೆಯಾಯಿತು. ಮಣ್ಣಿನ ಮುದ್ದೆ ನರಿಗೆ ನೀರು ತರಲು ಹೊಂಡಕ್ಕೆ ಹೋಯಿತು. ನೀರು ತರಲು ಹೊಂಡದೊಳಗೆ ಹೋದಾಗ ಮಣ್ಣಿನ ಮುದ್ದೆ ನೀರಿನಲ್ಲಿ ಕರಗಿ ಹೋಯಿತು. ನರಿಗೆ ತುಂಬಾ ದುಃಖವಾಯಿತು. ಮುಂದೆ ಏನಾಯಿತು ಎಂಬುದು ಕುಯಿ ಬುಡಕಟ್ಟಿನವರನ್ನು ಹಾಡಲು ಮತ್ತು ಕುಣಿಯುವಂತೆ ಮಾಡುತ್ತದೆ!
೧. ಕಥೆಯನ್ನು ಅರ್ಥೈಸಿಕೊಂಡು ಸ್ಡಂತವಾಗಿ ಹೇಳುವುದು.
೨. ನರಿಯ ಚಿತ್ರದ ಹಾಳೆಯನ್ನು ನೀಡಿ ಅದಕ್ಕೆ ಬಣ್ಣ ಹಚ್ಚುವುದು.