ಕಥೆ ಖಜಾನೆ - ಕನ್ನಡ

ನರಿ ಮತ್ತು ಮಣ್ಣಿನ ಮುದ್ದೆ


Listen Later

Writer: ಕುಯಿ ಬರಹಗಾರರ ಗುಂಪು
Narrator: ಸಂಜಯಕುಮಾರ್.ಆರ್.ಬಿ
Editor: ಪ್ರೇಮಾ ಪಿ ಸ್ವಾಮಿ

ಒಂದು ನರಿ ಮತ್ತು ಮಣ್ಣಿನ ಮುದ್ದೆ ಒಳ್ಳೆಯ ಗೆಳೆಯರಾಗಿದ್ದರು. ಒಂದು ದಿನ ನರಿಗೆ ತುಂಬಾ ಬಾಯಾರಿಕೆಯಾಯಿತು. ಮಣ್ಣಿನ ಮುದ್ದೆ ನರಿಗೆ ನೀರು ತರಲು ಹೊಂಡಕ್ಕೆ ಹೋಯಿತು. ನೀರು ತರಲು ಹೊಂಡದೊಳಗೆ ಹೋದಾಗ ಮಣ್ಣಿನ ಮುದ್ದೆ ನೀರಿನಲ್ಲಿ ಕರಗಿ ಹೋಯಿತು. ನರಿಗೆ ತುಂಬಾ ದುಃಖವಾಯಿತು. ಮುಂದೆ ಏನಾಯಿತು ಎಂಬುದು ಕುಯಿ ಬುಡಕಟ್ಟಿನವರನ್ನು ಹಾಡಲು ಮತ್ತು ಕುಣಿಯುವಂತೆ ಮಾಡುತ್ತದೆ!

೧. ಕಥೆಯನ್ನು  ಅರ್ಥೈಸಿಕೊಂಡು ಸ್ಡಂತವಾಗಿ ಹೇಳುವುದು. 

೨. ನರಿಯ ಚಿತ್ರದ ಹಾಳೆಯನ್ನು ನೀಡಿ ಅದಕ್ಕೆ ಬಣ್ಣ ಹಚ್ಚುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಭಾವನೆಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change