ಕಥೆ ಖಜಾನೆ - ಕನ್ನಡ

ಒಂಟೆಯ ಬಯಸಿದ ಕೆಲಮ್


Listen Later

Writer: ಅನು ಚೌಧರಿ-ಸೊರಾಬ್ಜಿ
Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
Editor: ದಿನೇಶ ಎಲ್

ಪಬುನ ಸೋದರ ಸೊಸೆ ಕೇಲಂ ತನ್ನ ಹುಟ್ಟುಹಬ್ಬಕ್ಕೆ ಒಂಟೆ ಬೇಕೆಂದು ಕೇಳಿದಳು. ಪಬು ಒಂಟೆಗಾಗಿ ರಾಜಸ್ತಾನದಿಂದ ಲಂಕಾದವರೆಗೆ ಪ್ರಯಾಣಿಸಿದ. ಅವನ ಈ ಪ್ರಯಾಣ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಿತು ನೋಡಿ.

೧. ಕಥೆಗೆ ಸಂಬಂಧಿಸಿ ಸರಳ ಪ್ರಶ್ನೆಗಳನ್ನು ಕೇಳಿ. 

೨.ರಾಜಸ್ತಾನವನ್ನು ನಕ್ಷೆಯಲ್ಲಿ ಗುರುತಿಸಿ. 

೩. ಮಕ್ಕಳಿಗೆ ಒಂಟೆಯ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿ (ಅದು ಯಾವ ಪರಿಸರದಲ್ಲಿ ಬದುಕುತ್ತದೆ?ಅದರ ವೈಶಿಷ್ಟ್ಯತೆಗಳು ಏನು?


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change