
Sign up to save your podcasts
Or


Writer: ಅನು ಚೌಧರಿ-ಸೊರಾಬ್ಜಿ
Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
Editor: ದಿನೇಶ ಎಲ್
ಪಬುನ ಸೋದರ ಸೊಸೆ ಕೇಲಂ ತನ್ನ ಹುಟ್ಟುಹಬ್ಬಕ್ಕೆ ಒಂಟೆ ಬೇಕೆಂದು ಕೇಳಿದಳು. ಪಬು ಒಂಟೆಗಾಗಿ ರಾಜಸ್ತಾನದಿಂದ ಲಂಕಾದವರೆಗೆ ಪ್ರಯಾಣಿಸಿದ. ಅವನ ಈ ಪ್ರಯಾಣ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಿತು ನೋಡಿ.
೧. ಕಥೆಗೆ ಸಂಬಂಧಿಸಿ ಸರಳ ಪ್ರಶ್ನೆಗಳನ್ನು ಕೇಳಿ.
೨.ರಾಜಸ್ತಾನವನ್ನು ನಕ್ಷೆಯಲ್ಲಿ ಗುರುತಿಸಿ.
೩. ಮಕ್ಕಳಿಗೆ ಒಂಟೆಯ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿ (ಅದು ಯಾವ ಪರಿಸರದಲ್ಲಿ ಬದುಕುತ್ತದೆ?ಅದರ ವೈಶಿಷ್ಟ್ಯತೆಗಳು ಏನು?
By Kathe Khajane Team, IT for ChangeWriter: ಅನು ಚೌಧರಿ-ಸೊರಾಬ್ಜಿ
Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
Editor: ದಿನೇಶ ಎಲ್
ಪಬುನ ಸೋದರ ಸೊಸೆ ಕೇಲಂ ತನ್ನ ಹುಟ್ಟುಹಬ್ಬಕ್ಕೆ ಒಂಟೆ ಬೇಕೆಂದು ಕೇಳಿದಳು. ಪಬು ಒಂಟೆಗಾಗಿ ರಾಜಸ್ತಾನದಿಂದ ಲಂಕಾದವರೆಗೆ ಪ್ರಯಾಣಿಸಿದ. ಅವನ ಈ ಪ್ರಯಾಣ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಿತು ನೋಡಿ.
೧. ಕಥೆಗೆ ಸಂಬಂಧಿಸಿ ಸರಳ ಪ್ರಶ್ನೆಗಳನ್ನು ಕೇಳಿ.
೨.ರಾಜಸ್ತಾನವನ್ನು ನಕ್ಷೆಯಲ್ಲಿ ಗುರುತಿಸಿ.
೩. ಮಕ್ಕಳಿಗೆ ಒಂಟೆಯ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿ (ಅದು ಯಾವ ಪರಿಸರದಲ್ಲಿ ಬದುಕುತ್ತದೆ?ಅದರ ವೈಶಿಷ್ಟ್ಯತೆಗಳು ಏನು?