ಕಥೆ ಖಜಾನೆ - ಕನ್ನಡ

ಒಟ್ಟಿಗೆ ಬಾಳುವ ಆನಂದ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಸರಸ್ವತಿ ಬಿ
Editor: ಹೇಮಂತ್ ಕುಮಾರ್ ಬಿ ಜೆ

ಒಂದು ಹಳ್ಳಿ, ಅಲ್ಲಿ ರೈತನೊಬ್ಬನ ಹೊಲ ಇತ್ತು. ಅಲ್ಲಿ ಒಂದು ಬೇವಿನ ಮರವಿತ್ತು. ಹೇಗೋ ಏನೋ ಅದರ ಕೆಳಗೆ ಒಂದು ಗುಂಡನೆಯ ಕಲ್ಲು ಬಂದು ನಿಂತುಕೊಂಡಿತು. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಗಾದೆ ಮಾತು ಹೇಗೆ ಅನ್ವಯವಾಗುತ್ತದೆ ಮತ್ತು ನಮ್ಮ ನಮ್ಮ ನಡುವೆ ಇರುವ ದ್ವೇಷ ಅಸೂಯೆಗಳನ್ನು ಮರೆತು ಎಲ್ಲರನ್ನೂ ಪ್ರೀತಿಸುತ್ತಾ ಬಾಳಿದರೆ ಬದುಕು ಸುಖಮಯವಾಗಿರುತ್ತದೆ. ಎಂಬ ಉತ್ತಮ ನೀತಿಕಥೆಯನ್ನು ನೀವು ಕೇಳಬಹುದು.

೧. ಕಥೆಯ ಹಂತವನ್ನು ಗುಂಪಿನಲ್ಲಿ ಬರಹದ ಮೂಲಕ ವ್ಯಕ್ತ ಪಡಿಸುವುದು.


ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಕುಟುಂಬ
ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change