
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಜಿಎಂ ಜ್ಯೋತಿ
Editor: ದಿನೇಶ ಎಲ್
ಶಾಲೆಯ ಘಂಟೆ ಬಾರಿಸಿತು, ಮಕ್ಕಳೆಲ್ಲ ಮನೆಗೆ ಹೊರಟರು. ದಾರಿ ಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾದ ಮಾವಿನ ಹಣ್ಣನ್ನು ಕಂಡರು.ತೋಪಿನೊಳಗೆ ಪ್ರವೇಶಿಸಿದರು. ತೋಟದ ಮಾಲೀಕ ಏನು ಮಾಡಿದ? ಮಕ್ಕಳಲ್ಲಿ ಪ್ರಾಮಾಣಿಕತೆ ಮೆರೆದ ಬಾಲಕ ಯಾರು? ಸತ್ಯವನ್ನು ಹೇಳುವ, ಪ್ರಾಮಾಣಿಕತೆಯನ್ನುಅರ್ಥೈಸುವ ಕಥೆ ಇದು.
೧. ಹಣ್ಣುಗಳ ಹೆಸರುಗಳನ್ನು ಪಟ್ಟಿ ಮಾಡುವುದು.
೨. ಮಾವಿನ ಹಣ್ಣಿನ ಚಿತ್ರ ಬಿಡಿಸಿ ಬಣ್ಣ ಹಚ್ಚುವುದು.
೩. ಹೂವಿನ ಮಾಲೆ ತಯಾರಿಸುವುದು.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಜಿಎಂ ಜ್ಯೋತಿ
Editor: ದಿನೇಶ ಎಲ್
ಶಾಲೆಯ ಘಂಟೆ ಬಾರಿಸಿತು, ಮಕ್ಕಳೆಲ್ಲ ಮನೆಗೆ ಹೊರಟರು. ದಾರಿ ಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾದ ಮಾವಿನ ಹಣ್ಣನ್ನು ಕಂಡರು.ತೋಪಿನೊಳಗೆ ಪ್ರವೇಶಿಸಿದರು. ತೋಟದ ಮಾಲೀಕ ಏನು ಮಾಡಿದ? ಮಕ್ಕಳಲ್ಲಿ ಪ್ರಾಮಾಣಿಕತೆ ಮೆರೆದ ಬಾಲಕ ಯಾರು? ಸತ್ಯವನ್ನು ಹೇಳುವ, ಪ್ರಾಮಾಣಿಕತೆಯನ್ನುಅರ್ಥೈಸುವ ಕಥೆ ಇದು.
೧. ಹಣ್ಣುಗಳ ಹೆಸರುಗಳನ್ನು ಪಟ್ಟಿ ಮಾಡುವುದು.
೨. ಮಾವಿನ ಹಣ್ಣಿನ ಚಿತ್ರ ಬಿಡಿಸಿ ಬಣ್ಣ ಹಚ್ಚುವುದು.
೩. ಹೂವಿನ ಮಾಲೆ ತಯಾರಿಸುವುದು.