
Sign up to save your podcasts
Or


Writer: ಪರ್ವಿನ್ ಸುಲ್ತಾನ
Narrator: ಪರ್ವಿನ್ ಸುಲ್ತಾನ
Editor: ಮಹಾಂತೇಶ್ ಎಸ್ ಕುಂಬಾರ್
ವಿದ್ಯಾರಣ್ಯಪುರದಲ್ಲಿ ಒಬ್ಬರು ಜಗದ್ಗುರು ಇದ್ದರು. ಅವರು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಊರಿನ ಜನರಲ್ಲಿತ್ತು. ಹಾಗಾಗಿ ಸುತ್ತಮುತ್ತಲಿನ ಮತ್ತು ದೂರದ ಊರಿನ ಜನರು ಅವರಲ್ಲಿಗೆ ಬಂದು ಭವಿಷ್ಯ ಕೇಳುತ್ತಿದ್ದರು. ಒಮ್ಮ ಗೆಳೆಯರಾದ ಮಹೇಶ ಮತ್ತು ಸುರೇಶ ಜಗದ್ಗುರು ಬಳಿ ಬರುವರು. ಜಗದ್ಗುರು ಏನೆಂದು ಆಶೀರ್ವದಿಸಿದರು? ಇಬ್ಬರ ನಡುವಿನ ಪರೀಕ್ಷೆಯಲ್ಲಿ ಯಾರಿಗೆ ಉತ್ತಮ ಫಲಿತಾಂಶ ಬಂದಿರಬಹುದು? ಯೋಚಿಸಿ ಹಾಗೂ ಕಥೆಯನ್ನು ಓದಿರಿ.
೧. ಪದಗಳನ್ನು ಗುರುತಿಸಿ, ವಾಕ್ಯಗಳನ್ನು ರಚಿಸಲು ಹೇಳುವುದು.
೨. ವೇಳಾಪಟ್ಟಿಯನ್ನು ತಯಾರಿಸಲು ಹೇಳುವುದು.
By Kathe Khajane Team, IT for ChangeWriter: ಪರ್ವಿನ್ ಸುಲ್ತಾನ
Narrator: ಪರ್ವಿನ್ ಸುಲ್ತಾನ
Editor: ಮಹಾಂತೇಶ್ ಎಸ್ ಕುಂಬಾರ್
ವಿದ್ಯಾರಣ್ಯಪುರದಲ್ಲಿ ಒಬ್ಬರು ಜಗದ್ಗುರು ಇದ್ದರು. ಅವರು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಊರಿನ ಜನರಲ್ಲಿತ್ತು. ಹಾಗಾಗಿ ಸುತ್ತಮುತ್ತಲಿನ ಮತ್ತು ದೂರದ ಊರಿನ ಜನರು ಅವರಲ್ಲಿಗೆ ಬಂದು ಭವಿಷ್ಯ ಕೇಳುತ್ತಿದ್ದರು. ಒಮ್ಮ ಗೆಳೆಯರಾದ ಮಹೇಶ ಮತ್ತು ಸುರೇಶ ಜಗದ್ಗುರು ಬಳಿ ಬರುವರು. ಜಗದ್ಗುರು ಏನೆಂದು ಆಶೀರ್ವದಿಸಿದರು? ಇಬ್ಬರ ನಡುವಿನ ಪರೀಕ್ಷೆಯಲ್ಲಿ ಯಾರಿಗೆ ಉತ್ತಮ ಫಲಿತಾಂಶ ಬಂದಿರಬಹುದು? ಯೋಚಿಸಿ ಹಾಗೂ ಕಥೆಯನ್ನು ಓದಿರಿ.
೧. ಪದಗಳನ್ನು ಗುರುತಿಸಿ, ವಾಕ್ಯಗಳನ್ನು ರಚಿಸಲು ಹೇಳುವುದು.
೨. ವೇಳಾಪಟ್ಟಿಯನ್ನು ತಯಾರಿಸಲು ಹೇಳುವುದು.