ಕಥೆ ಖಜಾನೆ - ಕನ್ನಡ

ಪ್ರಯತ್ನವಿಲ್ಲದೆ ಫಲವಿಲ್ಲ


Listen Later

Writer: ಪರ್ವಿನ್ ಸುಲ್ತಾನ
Narrator: ಪರ್ವಿನ್ ಸುಲ್ತಾನ
Editor: ಮಹಾಂತೇಶ್ ಎಸ್ ಕುಂಬಾರ್

ವಿದ್ಯಾರಣ್ಯಪುರದಲ್ಲಿ ಒಬ್ಬರು ಜಗದ್ಗುರು ಇದ್ದರು. ಅವರು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಊರಿನ ಜನರಲ್ಲಿತ್ತು. ಹಾಗಾಗಿ ಸುತ್ತಮುತ್ತಲಿನ ಮತ್ತು ದೂರದ ಊರಿನ ಜನರು ಅವರಲ್ಲಿಗೆ ಬಂದು ಭವಿಷ್ಯ ಕೇಳುತ್ತಿದ್ದರು. ಒಮ್ಮ ಗೆಳೆಯರಾದ ಮಹೇಶ ಮತ್ತು ಸುರೇಶ ಜಗದ್ಗುರು ಬಳಿ ಬರುವರು. ಜಗದ್ಗುರು ಏನೆಂದು ಆಶೀರ್ವದಿಸಿದರು? ಇಬ್ಬರ ನಡುವಿನ ಪರೀಕ್ಷೆಯಲ್ಲಿ ಯಾರಿಗೆ ಉತ್ತಮ ಫಲಿತಾಂಶ ಬಂದಿರಬಹುದು? ಯೋಚಿಸಿ ಹಾಗೂ ಕಥೆಯನ್ನು ಓದಿರಿ.

೧. ಪದಗಳನ್ನು ಗುರುತಿಸಿ, ವಾಕ್ಯಗಳನ್ನು ರಚಿಸಲು ಹೇಳುವುದು. 

೨. ವೇಳಾಪಟ್ಟಿಯನ್ನು ತಯಾರಿಸಲು ಹೇಳುವುದು.


ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಜೀವನ ಕೌಶಲ್ಯ,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change