
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ರಿಚಾ ಭಾಸ್ಕರ್
ನಿರೂಪಕರು : ಬಸವರಾಜಪ್ಪ ಎನ್
ಸಂಪಾದಕರು : ನಾಗವೇಣಿ
ರಾಜ 'ಅನವ್ರತ' ಎತ್ತರದ ದೇಗುಲವನ್ನು ಕತ್ತೆತ್ತಿ ನೋಡುವಾಗ ಆತನ ಕಿರೀಟ ಕೆಳಗೆ ಬಿತ್ತು. ರಾಜ ತನ್ನ ಕಿರೀಟ ಬೀಳದಂತೆ ಗೋಪುರ ನೋಡಲು ಏನು ಮಾಡಿದ ಎಂಬುದನ್ನು ತಿಳಿಯಲು ಮಯಾನ್ಮಾರ್ ಈ ಕಥೆ ಓದಿ.
ಕಥೆಯ ಮೂಲಕ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಬಿಂಬದ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡಬಹುದು ಅಲ್ಲದೇ ಇತಿಹಾಸದಲ್ಲಿ ರಾಜರುಗಳು ನಿರ್ಮಿಸಿದ ದೇವಾಲಯಗಳ ಕುರಿತು ಚರ್ಚಿಸುತ್ತಾ ಹೊಸ ಪದಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬಹುದು. ಕಥೆಗೆ ಸಂಬಂಧಿಸಿದ ಕೆಲವು ತರಗತಿ ಚಟುವಟಿಕೆಗಳು.
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ರಿಚಾ ಭಾಸ್ಕರ್
ನಿರೂಪಕರು : ಬಸವರಾಜಪ್ಪ ಎನ್
ಸಂಪಾದಕರು : ನಾಗವೇಣಿ
ರಾಜ 'ಅನವ್ರತ' ಎತ್ತರದ ದೇಗುಲವನ್ನು ಕತ್ತೆತ್ತಿ ನೋಡುವಾಗ ಆತನ ಕಿರೀಟ ಕೆಳಗೆ ಬಿತ್ತು. ರಾಜ ತನ್ನ ಕಿರೀಟ ಬೀಳದಂತೆ ಗೋಪುರ ನೋಡಲು ಏನು ಮಾಡಿದ ಎಂಬುದನ್ನು ತಿಳಿಯಲು ಮಯಾನ್ಮಾರ್ ಈ ಕಥೆ ಓದಿ.
ಕಥೆಯ ಮೂಲಕ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಬಿಂಬದ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡಬಹುದು ಅಲ್ಲದೇ ಇತಿಹಾಸದಲ್ಲಿ ರಾಜರುಗಳು ನಿರ್ಮಿಸಿದ ದೇವಾಲಯಗಳ ಕುರಿತು ಚರ್ಚಿಸುತ್ತಾ ಹೊಸ ಪದಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬಹುದು. ಕಥೆಗೆ ಸಂಬಂಧಿಸಿದ ಕೆಲವು ತರಗತಿ ಚಟುವಟಿಕೆಗಳು.