ಸಿರಿದನಿ SIRIdani

ಸೇವ್‌ ತುರಹಳ್ಳಿ- ಇದು ಕಾಡಿನ ಕೂಗು


Listen Later

ತುರಹಳ್ಳಿಯಲ್ಲಿ ವೃಕ್ಷ ಉದ್ಯಾನ ಮಾಡಲು ಸರ್ಕಾರ ಮುಂದಾಗಿತ್ತು. ಸ್ಥಳೀಯರು, ಪರಿಸರಾಸಕ್ತರು ಸೇರಿ ರೂಪಿಸಿದ ಹೋರಾಟವೊಂದು ಚಳವಳಿಯ ರೂಪ ತಾಳಿತು. ಪರಿಸರಪ್ರಿಯರ ಒತ್ತಡಕ್ಕೆ ಮಣಿದ ಸರ್ಕಾರ ಆ ಯೋಜನೆಯನ್ನು ತಡೆಹಿಡಿದಿದೆ. 

ಈ ಹೋರಾಟ ರೂಪುಗೊಂಡು, ಯಶಸ್ಸಿನತ್ತ ಸಾಗಿ ಕೊನೆಗೂ ಕಾಡನ್ನು ಉಳಿಸಿದ ಪರಿಯನ್ನು ಆ ಚಳವಳಿಯ ಮುಂಚೂಣಿಯಲ್ಲಿದ್ದವರು ಹಂಚಿಕೊಂಡಿದ್ದಾರೆ.

ಮಾತುಕತೆಯಲ್ಲಿ

ಡಾ.ಎ. ಭಾನು, ಮುಖ್ಯ ತಾಂತ್ರಿಕ ಅಧಿಕಾರಿ

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ ಬೆಂಗಳೂರು

ಅಲೀಂ, ಅಧ್ಯಕ್ಷರು ಚೇಂಜ್‌ ಮೇಕರ್ಸ್‌ ಕನಕಪುರ ರಸ್ತೆ

ವಿಜೇತಾ ಸಂಜಯ್‌, ಸೇವ್‌ ತುರಹಳ್ಳಿ ಸಂಘಟಕಿ, ಚಿಗುರು ಸಂಸ್ಥೆ

ನಿರೂಪಣೆ: ದೀಪಾ ಪಾವಂಜೆ

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative