
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
ನಿರೂಪಕರು : ಗಂಗ ನಾಯಕ್
ಸಂಪಾದಕರು : ಬಸವರಾಜಪ್ಪ ಎನ್
ಶಾಲೆಗೆ ಹೊರಟ ಪುಟಾಣಿಗೆ ದಾರಿಯಲ್ಲಿ ಜೊತೆಯಾದ ಅಪೂರ್ವ ಜೀವಿಗಳು ಯಾರು? ತಿಂದು ಹೊಟ್ಟೆ ಸೇರಬೇಕಾದ ಸೊಪ್ಪು ತರಕಾರಿಗಳು ಶಾಲೆಗೇ ಬಂದು ಪಾಠ ಮಾಡಿದರೆ? ಅದುವೇ ಶಾಲೆಗೆ ಬಂದ ತರಕಾರಿಗಳು.
ತರಕಾರಿ ಮತ್ತು ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
ನಿರೂಪಕರು : ಗಂಗ ನಾಯಕ್
ಸಂಪಾದಕರು : ಬಸವರಾಜಪ್ಪ ಎನ್
ಶಾಲೆಗೆ ಹೊರಟ ಪುಟಾಣಿಗೆ ದಾರಿಯಲ್ಲಿ ಜೊತೆಯಾದ ಅಪೂರ್ವ ಜೀವಿಗಳು ಯಾರು? ತಿಂದು ಹೊಟ್ಟೆ ಸೇರಬೇಕಾದ ಸೊಪ್ಪು ತರಕಾರಿಗಳು ಶಾಲೆಗೇ ಬಂದು ಪಾಠ ಮಾಡಿದರೆ? ಅದುವೇ ಶಾಲೆಗೆ ಬಂದ ತರಕಾರಿಗಳು.
ತರಕಾರಿ ಮತ್ತು ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.