ಕಥೆ ಖಜಾನೆ - ಕನ್ನಡ

ಸಹಬಾಳ್ವೆ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ನಳಿನಾಕ್ಷಿ ಜಿಎಂ
Editor: ಬ್ರಿಜೇಶ್ ಕುಮಾರ್ ಜಿ ವಿ

ಒಂದು ದಟ್ಟವಾದ ಕಾಡಿನಲ್ಲಿ ಒಂದು ದೊಡ್ಡದಾದ ಮರವಿತ್ತು. ಅಲ್ಲೊಬ್ಬ ಅಜ್ಜಿ ಒಣ ಕಟ್ಟಿಗೆ ಆರಿಸುತ್ತಾ ಮರದ ಕೆಳಗೆ ಬಂದಳು. ಆಗ ಊಟದ ಸಮಯ. ಅಜ್ಜಿಯು ಮರದ ಕೆಳಗೆ ಕುಳಿತು ಊಟದ ಬುತ್ತಿಯನ್ನು ತೆಗೆದಳು. ಅಳಿಲು, ಕಾಗೆ, ಗುಬ್ಬಚ್ಚಿ ಎಂದಿನಂತೆ ಅಜ್ಜಿಯ ಬಳಿಗೆ ಬಂದರು. ಪ್ರಾಣಿಪಕ್ಷಿಗಳ ಮತ್ತು ಅಜ್ಜಿಯ ನಡುವಿನ ಸಹಬಾಳ್ವೆ ಹೇಗಿತ್ತು ಎಂದು ತಿಳಿಯಲು, ಈ ಕಥೆಯನ್ನು ಕೇಳಿರಿ.    

೧.ಪ್ರಾಣಿ ಪಕ್ಷಿಗಳ ಹೆಸರನ್ನು ಪಟ್ಟಿಮಾಡುವುದು, ಗುರುತಿಸುವುದು ಮತ್ತು ಅವುಗಳ ಶಬ್ದಗಳನ್ನು ಆಲಿಸಿ ಕಂಡುಹಿಡಿಯುವುದು. 

೨. ಮಕ್ಕಳಿಗೆ ಇಷ್ಟವಾದ ಪ್ರಾಣಿ ಅಥವಾ ಪಕ್ಷಿಯ ಚಿತ್ರವನ್ನು ಬಿಡಿಸಿ, ಬಣ್ಣ ಹಚ್ಚುವುದು. 

೩. ಮಕ್ಕಳಲ್ಲಿ ಸ್ನೇಹದ ಬಗ್ಗೆ , ತಾವು ಮಾಡಿದ ಸಹಾಯದ ಬಗ್ಗೆ ಹಂಚಿಕೊಳ್ಳಲು ಹೇಳುವುದು. 

೪. ಕಾಡಿನ ದೃಶ್ಯದ ಚಿತ್ರವನ್ನು ಬಿಡಿಸುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಕರುಣೆ ಮತ್ತು ಕಾಳಜಿ,ಪ್ರಾಣಿ ಮತ್ತು ಪಕ್ಷಿಗಳು,ಪ್ರೀತಿ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change