ಕಥೆ ಖಜಾನೆ - ಕನ್ನಡ

ಶ್ರವಣ ಕುಮಾರ್


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ವೇಮಣ್ಣ ಟಿ
Editor: ದಿನೇಶ ಎಲ್

ಗಿಡ,ಮರ,ಬಳ್ಳಿಗಳಿಂದ ಕಂಗೊಳಿಸುತ್ತಿರುವ ಕಾಡಿನ ಮಧ್ಯೆ  ಒಂದು ಪುಟ್ಟ ಕುಟೀರವಿತ್ತು. ಅಲ್ಲಿ ತಾಂಡವ ಋಷಿ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದನು. ಅವರಿಗೆ ಒಬ್ಬನೇ ಒಬ್ಬ ಮಗನಿದ್ದನು. ಅವನೇ ಶ್ರವಣಕುಮಾರ. ಅವರಿಗೆ ತೀರ್ಥಯಾತ್ರೆ ಮಾಡಬೇಕೆಂಬ ಆಸೆಯಿತ್ತು. ಆದರೆ ಅವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಶ್ರವಣಕುಮಾರ ತನ್ನ ತಂದೆ ತಾಯಿಗೆ ನೀಡುತ್ತಿದ್ದ ಗೌರವ ಅಪಾರ. ತೀರ್ಥಯಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏನಾಗಿರಬಹುದು...! ಆತ ಯಾರ ಬಾಣಕ್ಕೆ ಬಲಿಯಾದನು? ಮುಂದೆ...    

೧. ಶ್ರವಣ ಕುಮಾರನಿಂದ ಕಲಿಯುವ ಪಾಠಗಳನ್ನು ೫-೬ ವಾಕ್ಯಗಳಲ್ಲಿ ಬರೆಯಲು ಹೇಳಿ. 

೨. ಕಥೆಯ ಜೋಡಣೆಯನ್ನು ಬರೆಯಿರಿ ಮತ್ತು ಹೇಳಿ.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಕರುಣೆ ಮತ್ತು ಕಾಳಜಿ,ಕುಟುಂಬ,ಜೀವನ ಕೌಶಲ್ಯ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change