
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ನೀಲರಾಜ್ ಎನ್
Editor: ಶಿವರಾಜ ವಿ ಎ
ಮಳೆಗಾಲ ತೀವ್ರಗೊಳ್ಳುತ್ತಿದ್ದ ದಿನ ಮಾಂಡವಿ ಹೊಸ ಟೀಚರ್ ನ್ನು ಮಕ್ಕಳಿಗೆ ಪರಿಚಯಿಸಿದರು. ತುಂಗ ಅವರನ್ನ ಸರಿಯಾಗಿ ನೋಡಿದಳು. ಮೊದಲನೆಯದಾಗಿ ವೇಷಭೂಷಣವೆಲ್ಲವೂ ಹಳೆಯದಾಗಿತ್ತು. ಮಕ್ಕಳಿಗೆಲ್ಲಾ ಇವರೆಂಥಾ ಟೀಚರ್ ಎಂಬಂತಿತ್ತು. ತುಂಗಾಗೆ ಆ ಟೀಚರ್ ನ್ನು ಎಲ್ಲೋ ನೋಡಿದಂತಿತ್ತು. ಆಕೆಗೆ ನೆನಪಾಯಿತೇ? ಹಾಗಿದ್ದರೆ ಆ ಟೀಚರ್ ಯಾರಿರಬಹುದು! ಮತ್ತು ಶಾಲಾ ಶಿಕ್ಷಣದ ಮಹತ್ವವೇನು? ಶೀನ ಶೆಟ್ಟರು ಮಕ್ಕಳಿಗೆ ಯಾವ ವಿಚಾರದ ಬಗ್ಗೆ ಪಾಠ ಹೇಳಿಕೊಟ್ಟರು? ಕಥೆಯನ್ನು ಕೇಳಿರಿ.
೧. ಶಾಲೆಯ ಬಗ್ಗೆ ಪ್ರಬಂಧ ಬರೆಯುವುದು.
೨. ಶಿಕ್ಷಣದ ಮಹತ್ವದ ಕುರಿತು ಚರ್ಚೆ ನಡೆಸಿ. (ಉದಾ:ಶಾಲೆ ಯಾಕೆ ಮುಖ್ಯ? ಎಂಬ ವಿಷಯದಲ್ಲಿ ಮಕ್ಕಳಿಂದ ಚಿಕ್ಕ ಚಿಕ್ಕ ಅಭಿಪ್ರಾಯಗಳನ್ನು ಕೇಳಿ ತಿಳಿಯಿರಿ)
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ನೀಲರಾಜ್ ಎನ್
Editor: ಶಿವರಾಜ ವಿ ಎ
ಮಳೆಗಾಲ ತೀವ್ರಗೊಳ್ಳುತ್ತಿದ್ದ ದಿನ ಮಾಂಡವಿ ಹೊಸ ಟೀಚರ್ ನ್ನು ಮಕ್ಕಳಿಗೆ ಪರಿಚಯಿಸಿದರು. ತುಂಗ ಅವರನ್ನ ಸರಿಯಾಗಿ ನೋಡಿದಳು. ಮೊದಲನೆಯದಾಗಿ ವೇಷಭೂಷಣವೆಲ್ಲವೂ ಹಳೆಯದಾಗಿತ್ತು. ಮಕ್ಕಳಿಗೆಲ್ಲಾ ಇವರೆಂಥಾ ಟೀಚರ್ ಎಂಬಂತಿತ್ತು. ತುಂಗಾಗೆ ಆ ಟೀಚರ್ ನ್ನು ಎಲ್ಲೋ ನೋಡಿದಂತಿತ್ತು. ಆಕೆಗೆ ನೆನಪಾಯಿತೇ? ಹಾಗಿದ್ದರೆ ಆ ಟೀಚರ್ ಯಾರಿರಬಹುದು! ಮತ್ತು ಶಾಲಾ ಶಿಕ್ಷಣದ ಮಹತ್ವವೇನು? ಶೀನ ಶೆಟ್ಟರು ಮಕ್ಕಳಿಗೆ ಯಾವ ವಿಚಾರದ ಬಗ್ಗೆ ಪಾಠ ಹೇಳಿಕೊಟ್ಟರು? ಕಥೆಯನ್ನು ಕೇಳಿರಿ.
೧. ಶಾಲೆಯ ಬಗ್ಗೆ ಪ್ರಬಂಧ ಬರೆಯುವುದು.
೨. ಶಿಕ್ಷಣದ ಮಹತ್ವದ ಕುರಿತು ಚರ್ಚೆ ನಡೆಸಿ. (ಉದಾ:ಶಾಲೆ ಯಾಕೆ ಮುಖ್ಯ? ಎಂಬ ವಿಷಯದಲ್ಲಿ ಮಕ್ಕಳಿಂದ ಚಿಕ್ಕ ಚಿಕ್ಕ ಅಭಿಪ್ರಾಯಗಳನ್ನು ಕೇಳಿ ತಿಳಿಯಿರಿ)