ಸಿರಿದನಿ SIRIdani

ಸಿರಿದನಿ ಎರಡನೇ ಸಂಚಿಕೆಯ ಮುನ್ನೋಟ


Listen Later

ಹೊಸ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿರಿದನಿಯ ಎರಡನೇ ಸಂಚಿಕೆ ನಿಮಗಾಗಿ

ಹಲವು ಮಂದಿ ಅಪರೂಪದ ಪ್ರತಿಭಾನ್ವಿತರು ಸೇರಿ ಈ ಸಂಚಿಕೆಯನ್ನು ರೂಪಿಸಿದ್ದಾರೆ. ಕೇಳಿ ಸ್ಪಂದಿಸಿ.

ನಿಮ್ಮಲ್ಲಿ ಅನೇಕರು ಈಗ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿರಬಹುದು.  ಇಂಟರ್‌ನೆಟ್‌ ಮೂಲಕ ಕೆಲಸ ಮಾಡುವಾಗ ಅನುಸರಿಸಬೇಕಾದ ಎಚ್ಚರಿಕೆಗಳೇನು ಎಂಬ ಬಗ್ಗೆ ವಿವರವಾದ ಮಾತುಕತೆ ಇಲ್ಲಿದೆ.

ವರ್ಕ್‌ಫ್ರಂ ಹೋಂ ಮತ್ತು ಇಂಟರ್‌ನೆಟ್‌ ಸುರಕ್ಷತೆ

Work from Home & Internet Security

ಇನ್‌ಫೋಸಿಸ್‌ನ ಸ್ಯಾಪ್‌  ಅರಿಬಾ ಕನ್ಸಲ್ಟೆಂಟ್‌  ಶಿಲ್ಪಾ ರಾವ್‌ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿರಿಯ ಸಲಹೆಗಾರ ಎಂ.ಎ. ಪಾರ್ಥಸಾರಥಿ ಅವರ ಮಾತುಕತೆ

ಮಾತು ಹೇಗಿರಬೇಕು ಅಂತ ಕೇಳಿ

ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರಿಂದ

ಕ್ರಿಕೆಟ್‌ ನಿವೃತ್ತಿ ಪಡೆದ ಮಹೇಂದ್ರ ಸಿಂಗ್‌ ಧೋನಿ ಅವರ ಬದುಕುತೆರೆದಿಟ್ಟಿದ್ದಾರೆ: ಸಹನಾ

ಚಲಿಸುವ ಚಿತ್ರಗಳ ಬೆಳ್ಳಿತೆರೆಯನ್ನು ಕಿವಿ ಮೇಲೆ ತಂದಿದ್ದಾರೆ

ಮಂಗಳೂರಿನಿಂದ ಪ್ರಾಧ್ಯಾಪಕಿ ಜಯಶ್ರೀ ಬಿ.

ರಾಕ್ಷಸ ಹೊಸ ಕಥೆ ಹೇಳ್ತಾರೆ ಜ್ಯೋತಿ ಸಾಲಿಗ್ರಾಮ

ಮಾತಿನ ಮಧ್ಯೆ

ಮಾನಸಾ ಹೆಗ್ಡೆ ಅವರಿಂದ ದಾಸರ ಹಾಡು, ತೋಟಪ್ಪ ಉತ್ತಂಗಿ ಅವರಿಂದ ವಚನ ಗಾಯನ

ವಚನ  ಗಾಯನ ಕೊಡುಗೆ: ಶ್ರೀ ಮುರುಘಾಮಠ ಚಿತ್ರದುರ್ಗ

ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ  ಸೆಪ್ಟೆಂಬರ್‌ 1ರಂದು ಕೇಳಿ.

ಸಿರಿದನಿ ಪಾಡ್‌ಕಾಸ್ಟ್‌ ಕೇಳಲು ಆ್ಯಂಕರ್‌.ಎಫ್‌ಎಂ, ಸ್ಪಾಟಿಫೈ, ಗೂಗಲ್‌ ಪಾಡ್‌ಕಾಸ್ಟ್‌, ಆ್ಯಪಲ್‌ ಪಾಡ್‌ಕಾಸ್ಟ್‌, ರೇಡಿಯೋ ಪಬ್ಲಿಕ್‌ ಯಾವುದೇ ಪಾಡ್‌ಕಾಸ್ಟ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ ಸಿರಿದನಿ ಎಂದು ಟೈಪ್‌ ಮಾಡಿ ನಿಮ್ಮ ನೆಚ್ಚಿನ ಕಾರ್ಯಕ್ರಮ ಆನಂದಿಸಿ.

ಭೇಟಿನೀಡಿ: SIRIDANI@ Facebook.com

ಸಿರಿದನಿಯಲ್ಲಿ ಜತೆಗೂಡಲು, ಪ್ರತಿಕ್ರಿಯಿಸಲು: [email protected]

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative