
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಮಂಜುನಾಥ್ ಪಿ
Editor: ಸಿದ್ದರಾಮೇಶ್ವರ ಎಂ
ಎಲ್ಲರಿಗೂ ಹಬ್ಬ ಎಂದರೆ ಬಲು ನೆಚ್ಚು. ಸಂಕ್ರಾಂತಿ ಹಬ್ಬದ ದಿನ ಎಲ್ಲರೂ ದನ ಕರುಗಳನ್ನು ಸಿಂಗಾರಗೊಳಿಸುವುದು,ಅಂಗಳವನ್ನು ರಂಗೋಲಿಯಿಂದ ಅಲಂಕಾರಗೊಳಿಸುವುದು, ತಳಿರು ತೋರಣ ಕಟ್ಟುವುದರಲ್ಲಿ ನಿರತರಾಗಿದ್ದರು. ಆದರೆ ನಮಿತ ಮಾತ್ರ ಯಾವ ಕೆಲಸದಲ್ಲಿಯೂ ತೊಡಗಿರಲಿಲ್ಲ. ಆಗ ಅಜ್ಜಿ ಸಂಕ್ರಾಂತಿ ಹಬ್ಬದ ಸುಖ ದುಃಖ ಎಂಬ ಕಥೆಯನ್ನು ಕೇಳೋಣ ಬನ್ನಿ.
೧. ನಾವು ಆಚರಿಸುವ ಹಬ್ಬಗಳ ಬಗ್ಗೆ ಪಟ್ಟಿ ಮಾಡಿ ಮತ್ತು ಅವುಗಳ ವಿಶೇಷತೆಗಳನ್ನು ಬರೆಯಿರಿ.
೨. ಸಂಕ್ರಾಂತಿ ಹಬ್ಬದ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿ ಮತ್ತು ಆಚರಿಸುವ ರೀತಿಯನ್ನು ಹಂಚಿಕೊಳ್ಳಿ.
೩. ರಂಗೋಲಿ ಚಿತ್ರವನ್ನು ಬಿಡಿಸುವುದು, ತಳಿರು ತೋರಣದ ಚಿತ್ರವನ್ನು ರಚಿಸುವುದು.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಮಂಜುನಾಥ್ ಪಿ
Editor: ಸಿದ್ದರಾಮೇಶ್ವರ ಎಂ
ಎಲ್ಲರಿಗೂ ಹಬ್ಬ ಎಂದರೆ ಬಲು ನೆಚ್ಚು. ಸಂಕ್ರಾಂತಿ ಹಬ್ಬದ ದಿನ ಎಲ್ಲರೂ ದನ ಕರುಗಳನ್ನು ಸಿಂಗಾರಗೊಳಿಸುವುದು,ಅಂಗಳವನ್ನು ರಂಗೋಲಿಯಿಂದ ಅಲಂಕಾರಗೊಳಿಸುವುದು, ತಳಿರು ತೋರಣ ಕಟ್ಟುವುದರಲ್ಲಿ ನಿರತರಾಗಿದ್ದರು. ಆದರೆ ನಮಿತ ಮಾತ್ರ ಯಾವ ಕೆಲಸದಲ್ಲಿಯೂ ತೊಡಗಿರಲಿಲ್ಲ. ಆಗ ಅಜ್ಜಿ ಸಂಕ್ರಾಂತಿ ಹಬ್ಬದ ಸುಖ ದುಃಖ ಎಂಬ ಕಥೆಯನ್ನು ಕೇಳೋಣ ಬನ್ನಿ.
೧. ನಾವು ಆಚರಿಸುವ ಹಬ್ಬಗಳ ಬಗ್ಗೆ ಪಟ್ಟಿ ಮಾಡಿ ಮತ್ತು ಅವುಗಳ ವಿಶೇಷತೆಗಳನ್ನು ಬರೆಯಿರಿ.
೨. ಸಂಕ್ರಾಂತಿ ಹಬ್ಬದ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿ ಮತ್ತು ಆಚರಿಸುವ ರೀತಿಯನ್ನು ಹಂಚಿಕೊಳ್ಳಿ.
೩. ರಂಗೋಲಿ ಚಿತ್ರವನ್ನು ಬಿಡಿಸುವುದು, ತಳಿರು ತೋರಣದ ಚಿತ್ರವನ್ನು ರಚಿಸುವುದು.