
Sign up to save your podcasts
Or


Writer: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಭಾರತಿ ಟಿ
Editor: ಹೇಮಂತ್ ಕುಮಾರ್ ಬಿ ಜೆ
ಮಹಾತ್ಮಾಗಾಂಧೀಜಿಯವರ ಜೀವನದಲ್ಲಿ ನಡೆದಿರುವ ಒಂದು ಘಟನೆ. ಮಹಾತ್ಮಾಗಾಂಧೀಜಿಯವರು ಮಗುವಾಗಿದ್ದ ಸಮಯದಲ್ಲಿ ಅವರನ್ನು ಮೋನು ಪಾಪು ಎಂದು ಕರೆಯುತ್ತಿದ್ದರು. ಅವರ ಅಮ್ಮನ ಹೆಸರು ಪುತಲೀಬಾಯಿ. ಪ್ರತೀ ವರ್ಷವೂ ಮಳೆಗಾಲದ ನಂತರ ಬರುವ ಚಾತುರ್ಮಾಸದಲ್ಲಿ ಅವಳು ಉಪವಾಸ ವ್ರತವನ್ನು ಮಾಡುತ್ತಿದ್ದಳು. ಬೆಳಗಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನನ್ನು ನೋಡದೆ ಊಟ ಮಾಡುತ್ತಿರಲಿಲ್ಲ. ಅಂಥಹ ವ್ರತದ ಸಮಯದಲ್ಲಿ ಅಮ್ಮ ಬೇಗ ಊಟ ಮಾಡಬೇಕೆಂದು ಮೋನು ಪಾಪು ಆಸೆ ಪಡುತ್ತಿದ್ದನು. ಅದಕ್ಕಾಗಿ ಆತ ಏನು ಮಾಡುವನು? ತನ್ನ ತಾಯಿಗೆ ಯಾವ ಸುಳ್ಳು ಹೇಳಿರಬಹುದು! ಸುಳ್ಳು ಹೇಳಬಾರದು ಎಂಬ ಮಾತನ್ನು ಈ ಕಥೆಯ ಮೂಲಕ ಚೆನ್ನಾಗಿ ಅರ್ಥೈಸಿಕೊಳ್ಳಬಹುದು.
೧. ಹೊಸ ಪದಗಳನ್ನು ಪರಿಚಯಿಸಿ, ಅದರ ಅರ್ಥವನ್ನು ತಿಳಿಯಿರಿ.
೨. ಕಥೆಯ ಆಧಾರದ ಮೇಲೆ ಸರಳ ಪ್ರಶ್ನೆಗಳನ್ನು ಕೇಳಿರಿ.
By Kathe Khajane Team, IT for ChangeWriter: ಡಿಎಸ್ಇಆರ್ಟಿ ಪಠ್ಯಪುಸ್ತಕ
Narrator: ಭಾರತಿ ಟಿ
Editor: ಹೇಮಂತ್ ಕುಮಾರ್ ಬಿ ಜೆ
ಮಹಾತ್ಮಾಗಾಂಧೀಜಿಯವರ ಜೀವನದಲ್ಲಿ ನಡೆದಿರುವ ಒಂದು ಘಟನೆ. ಮಹಾತ್ಮಾಗಾಂಧೀಜಿಯವರು ಮಗುವಾಗಿದ್ದ ಸಮಯದಲ್ಲಿ ಅವರನ್ನು ಮೋನು ಪಾಪು ಎಂದು ಕರೆಯುತ್ತಿದ್ದರು. ಅವರ ಅಮ್ಮನ ಹೆಸರು ಪುತಲೀಬಾಯಿ. ಪ್ರತೀ ವರ್ಷವೂ ಮಳೆಗಾಲದ ನಂತರ ಬರುವ ಚಾತುರ್ಮಾಸದಲ್ಲಿ ಅವಳು ಉಪವಾಸ ವ್ರತವನ್ನು ಮಾಡುತ್ತಿದ್ದಳು. ಬೆಳಗಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನನ್ನು ನೋಡದೆ ಊಟ ಮಾಡುತ್ತಿರಲಿಲ್ಲ. ಅಂಥಹ ವ್ರತದ ಸಮಯದಲ್ಲಿ ಅಮ್ಮ ಬೇಗ ಊಟ ಮಾಡಬೇಕೆಂದು ಮೋನು ಪಾಪು ಆಸೆ ಪಡುತ್ತಿದ್ದನು. ಅದಕ್ಕಾಗಿ ಆತ ಏನು ಮಾಡುವನು? ತನ್ನ ತಾಯಿಗೆ ಯಾವ ಸುಳ್ಳು ಹೇಳಿರಬಹುದು! ಸುಳ್ಳು ಹೇಳಬಾರದು ಎಂಬ ಮಾತನ್ನು ಈ ಕಥೆಯ ಮೂಲಕ ಚೆನ್ನಾಗಿ ಅರ್ಥೈಸಿಕೊಳ್ಳಬಹುದು.
೧. ಹೊಸ ಪದಗಳನ್ನು ಪರಿಚಯಿಸಿ, ಅದರ ಅರ್ಥವನ್ನು ತಿಳಿಯಿರಿ.
೨. ಕಥೆಯ ಆಧಾರದ ಮೇಲೆ ಸರಳ ಪ್ರಶ್ನೆಗಳನ್ನು ಕೇಳಿರಿ.