
Sign up to save your podcasts
Or


#ಸ್ವಭಾಷಾ_ಚಾತುರ್ಮಾಸ್ಯ - ದಿನ 52
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು
*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ:
ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ.
*ಕೃಷ್ಣಯಜುರ್ವೇದ ಘನಪಾರಾಯಣ
*ಗಣಪತಿ ವಿಸರ್ಜನೆ
-ಶ್ರೀಸಂದೇಶ 30-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya
By SriRamachandrapura Matha#ಸ್ವಭಾಷಾ_ಚಾತುರ್ಮಾಸ್ಯ - ದಿನ 52
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು
*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ:
ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ.
*ಕೃಷ್ಣಯಜುರ್ವೇದ ಘನಪಾರಾಯಣ
*ಗಣಪತಿ ವಿಸರ್ಜನೆ
-ಶ್ರೀಸಂದೇಶ 30-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya