#ಸ್ವಭಾಷಾ_ಚಾತುರ್ಮಾಸ್ಯ - ದಿನ 47
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕಾರರು
*ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕ್ಕಾರರ ಅನುಗ್ರಹಕ್ಕಾಗಿ ಗ್ರಹಶಾಂತಿ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನ
*ಅಥರ್ವವೇದ ಸಂಹಿತಾಹವನ, ಚತುರ್ಥದಿನ:
ದ್ವಾದಶಕಾಂಡದಿಂದ ನವದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ, ಭೂಮಿಸೂಕ್ತ-ಪುರುಷಸೂಕ್ತ-ನಕ್ಷತ್ರಸೂಕ್ತ-ಅಪ್ರತಿರಥಸೂಕ್ತ ಮಂತ್ರಗಳ ಹವನ,
ಯಕ್ಷ್ಮರೋಗನಿವಾರಣ-ದುಃಖನಿವಾರಣ ಮಂತ್ರಗಳ ಹವನ,
ವಿವಾಹಮಂತ್ರಗಳು, ಸುರಕ್ಷಾಮಂತ್ರಗಳು, ಅಧ್ಯಾತ್ಮಸಾಧನಾಮಂತ್ರಗಳ ಹವನ,
ಅಭ್ಯುದಯ-ಸರ್ವಪ್ರಿಯತ್ವ-ರಾಷ್ಟ್ರಕ್ಷೇಮ ಪ್ರಾರ್ಥನಾ ಮಂತ್ರಗಳ ಹವನ
-ಶ್ರೀಸಂದೇಶ 25-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya