
Sign up to save your podcasts
Or


ಸ್ವಲ್ಪ ಮಾತನಾಡಿ ಪ್ಲೀಸ್– ಶಾಂತಾ ಪ್ರಕಾಶ್ ಅವರು ಬರೆದು ಓದಿದ ಸಣ್ಣ ಕಥೆ.
ಮನುಷ್ಯ ಸಂಬಂಧಗಳಲ್ಲಿ ಸಣ್ಣ ಸಂಶಯದ ಸುಳಿಯೊಂದು ಮೂಡಿದಾಗ ಅದು ಮಾಡುವ ಅನಾಹುತವೇನು ಎಂಬುದನ್ನು ಕಥೆಗಾರ್ತಿ ಕಟ್ಟಿಕೊಟ್ಟಿದ್ದಾರೆ. , ಮನಬಿಚ್ಚಿ ಮಾತನಾಡಲು ಬಿಗುಮಾನ ಬೇಡ ಎಂಬ ಸಂದೇಶವೂ ಇಲ್ಲಿದೆ.
ಶಾಂತಾ ಪ್ರಕಾಶ್ ಅವರು ಮೂಲತಃ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿ. ಕನ್ನಡ ಅವರ ಇಷ್ಟದ ವಿಷಯ.
ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ
By Shwetha Initiativeಸ್ವಲ್ಪ ಮಾತನಾಡಿ ಪ್ಲೀಸ್– ಶಾಂತಾ ಪ್ರಕಾಶ್ ಅವರು ಬರೆದು ಓದಿದ ಸಣ್ಣ ಕಥೆ.
ಮನುಷ್ಯ ಸಂಬಂಧಗಳಲ್ಲಿ ಸಣ್ಣ ಸಂಶಯದ ಸುಳಿಯೊಂದು ಮೂಡಿದಾಗ ಅದು ಮಾಡುವ ಅನಾಹುತವೇನು ಎಂಬುದನ್ನು ಕಥೆಗಾರ್ತಿ ಕಟ್ಟಿಕೊಟ್ಟಿದ್ದಾರೆ. , ಮನಬಿಚ್ಚಿ ಮಾತನಾಡಲು ಬಿಗುಮಾನ ಬೇಡ ಎಂಬ ಸಂದೇಶವೂ ಇಲ್ಲಿದೆ.
ಶಾಂತಾ ಪ್ರಕಾಶ್ ಅವರು ಮೂಲತಃ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿ. ಕನ್ನಡ ಅವರ ಇಷ್ಟದ ವಿಷಯ.
ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ